ಮಳೆ ಆರ್ಭಟಕ್ಕೆ ಹೊರಬಂತು ಇತಿಹಾಸದ ರಹಸ್ಯ…! ತಮಿಳುನಾಡಿನಲ್ಲಿ 12,000 ವರ್ಷಗಳಷ್ಟು ಹಿಂದಿನ ಪಳೆಯುಳಿಕೆ ಪತ್ತೆ..!!
ನವದೆಹಲಿ : ಪ್ರಕೃತಿಯ ವಿಕೋಪವೊಂದು ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಲು ದಾರಿಕಲ್ಪಿಸಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮಳೆಯಿಂದಾಗಿ, ಸುಮಾರು 12,000 ವರ್ಷಗಳಷ್ಟು ಹಳೆಯದಾದ ಅಪರೂಪದ ಪಳೆಯುಳಿಕೆಗಳು ಪತ್ತೆಯಾಗಿವೆ. ಈ ಆಕಸ್ಮಿಕ ಸಂಶೋಧನೆಯು ಭಾರತದ ಇತಿಹಾಸಪೂರ್ವ ಕಾಲದ ಮೇಲೆ ಹೊಸ ಬೆಳಕು ಚೆಲ್ಲಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ ಯಾದವ್ ಅವರು … Continued