ವೀಡಿಯೊ…| ನಡುಬೀದಿಯಲ್ಲೇ ದೊಣ್ಣೆಗಳಿಂದ ಪರಸ್ಪರ ಬಡಿದಾಡಿಕೊಂಡ ಮಹಿಳೆಯರ ಗುಂಪು…; ಸುತ್ತಲಿನ ಜನ ಕಂಗಾಲು

ಉತ್ತರ ಪ್ರದೇಶದ ಬಾಗ್‌ಪತ್ ಪಟ್ಟಣದಲ್ಲಿ ಮಹಿಳೆಯರ ಎರಡು ಗುಂಪುಗಳ ನಡುವಿನ ಬಡಿದಾಟದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಮಹಿಳೆಯರು ದೊಣ್ಣೆ ದೊಣ್ಣೆಗಳಲ್ಲಿ ಬಡಿದಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಬಾಗ್‌ಪತ್‌ನ ದೋಘಾಟ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಮಹಿಳೆಯರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ಉತ್ತರ ಪ್ರದೇಶದ ದೋಘಾಟ್‌ನಲ್ಲಿ ಕ್ಷುಲ್ಲಕ ವಿಷಯಕ್ಕೆ … Continued

ನಾಗರ ಹಾವನ್ನು ಸಾಯಿಸಿದ ಯುವಕ…ಒಂದು ತಾಸಿನ ಬಳಿಕ ಈತನ ಪ್ರಾಣವನ್ನೇ ತೆಗೆದ ನಾಗರ ಹಾವು…!

ಬರೇಲಿ : ಉತ್ತರ ಪ್ರದೇಶದ ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾರಾ ಗ್ರಾಮದಲ್ಲಿ ನಡೆದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದು ಈವರೆಗೆ ಚಲನಚಿತ್ರಗಳಲ್ಲಿ ಮಾತ್ರ ನೋಡುತ್ತಿದ್ದ ಕಥೆಗಳಂತೆಯೇ ಇದೆ. ಈ ಪ್ರಕರಣ ಬೆಳಕಿಗೆ ಬಂದಾಗ ಜನರಿಗೂ ಇದನ್ನು ನಂಬಲು ಸಾಧ್ಯವಾಗಿಲ್ಲ. ಮಂಗಳವಾರ ಗದ್ದೆಯಲ್ಲಿ ಭತ್ತದ ಕಟಾವು ಮಾಡುತ್ತಿದ್ದ ಯುವಕನೊಬ್ಬ ಅಲ್ಲಿ ಕಂಡಿದ್ದ ಹಾವನ್ನು … Continued

ವೀಡಿಯೊ..| ಮಕ್ಕಳ ʼಮೊಬೈಲ್ʼ ಚಟ ಬಿಡಿಸಲು ಶಾಲಾ ಶಿಕ್ಷಕಿಯರು ಮಾಡಿದ ಅದ್ಭುತ ಉಪಾಯ ನೋಡಿ…!

ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಕೆಲವು ಮಕ್ಕಳು ಊಟ-ತಿಂಡಿಯನ್ನೂ ಮಾಡದೆ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ಮಕ್ಕಳಿಗೆ ಮೊಬೈಲ್‌ ಗೀಳು ಬಿಡಿಸುವುದು ಪೋಷಕರಿಗೆ ಸವಾಲಿನ ಕೆಲಸವಾಗಿದೆ. ಆದರೆ ಇದೇ ವೇಳೆ ಶಾಲೆಯೊಂದರಲ್ಲಿ ಮಕ್ಕಳನ್ನು ಮೊಬೈಲ್‌ ಫೋನ್‌ನಿಂದ ದೂರವಿರಿಸಲು ಶಿಕ್ಷಕರು ಅನುಸರಿಸಿದ ವಿಧಾನದ ವೀಡಿಯೊವೊಂದು ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಶಾಲೆಯೊಂದರ ಜಾಗೃತಿ ಕಾರ್ಯಕ್ರಮದ ವೀಡಿಯೊ ಇದು ಎಂದು … Continued

ವೀಡಿಯೊ…| ರೈಲು ಬಂದ್ರೂ ಕ್ಯಾರೇ ಎನ್ನದೆ ರೈಲ್ವೆ ಹಳಿಗಳ ಮೇಲೆ ದೈತ್ಯ ಗೂಳಿಗಳ ಕಾದಾಟ ; ಮುಂದಾಗಿದ್ದು…

ರಸ್ತೆಯಲ್ಲಿ ಗೂಳಿ ಕಾಳಗದ ಹಲವು ವಿಡಿಯೋಗಳು ವೈರಲ್ ಆಗಿದ್ದು, ಹಲವು ವೀಡಿಯೊಗಳಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಗೂಳಿ ಕಾಳಗದಿಂದ ಹಲವು ಬಾರಿ ಕಾರು, ಬೈಕ್‌ಗಳು ಹಾನಿಗೊಳಗಾಗಿವೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ರೈಲ್ವೇ ಹಳಿ ಮೇಲೆಯೇ ಕಾದಾಟ ಮಾಡುತ್ತಿದ್ದ ಎರಡು ಹೋರಿಗಳನ್ನು ಗೇಟ್‌ನಲ್ಲಿದ್ದ ರೈಲ್ವೇಮನ್ ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೊನೆಗೆ ಲೋಕೋ … Continued

ಮಾಲೀಕ ಯಾರೆಂದು ನಿರ್ಧರಿಸಲು ಪೊಲೀಸರು, ಪಂಚಾಯ್ತಿಗೆ ಸಾಧ್ಯವಾಗದಿದ್ದಾಗ ಅದನ್ನು ಬಗೆಹರಿಸಿದ ಎಮ್ಮೆ…!

ಪ್ರತಾಪಗಢ : ಉತ್ತರ ಪ್ರದೇಶದ ಪ್ರತಾಪಗಢದ ಪೊಲೀಸರು ಕೆಲ ದಿನಗಳ ಹಿಂದೆ ತನ್ನ ಮಾಲೀಕನ ಮನೆಯಿಂದ ನಾಪತ್ತೆಯಾಗಿದ್ದ ಎಮ್ಮೆಯೊಂದು ಯಾರಿಗೆ ಸೇರಿದ್ದು ಎಂದು ನಿರ್ಧರಿಸಲು ವಿಶಿಷ್ಟವಾದ ಮಾರ್ಗೋಪಾಯದ ಮೂಲಕ ಕಳೆದು ಹೋದ ಎಮ್ಮೆಯ ಮಾಲೀಕ ಯಾರು ಎಂದು ಕಂಡುಹಿಡಿದಿದ್ದಾರೆ. ಎಮ್ಮೆ ಯಾರಿಗೆ ಸೇರಿದ್ದು ಎಂಬ ಸಮಸ್ಯೆ ಬಗೆಹರಿಸುವಲ್ಲಿ ಪಂಚಾಯ್ತಿ ವಿಫಲವಾದ ಕಾರಣ ಪೊಲೀಸರು ಎಮ್ಮೆಯ ನಿಜವಾದ … Continued

ವೀಡಿಯೊ.. : ಹುಲಿ ಜೊತೆ ಹಗ್ಗ ಜಗ್ಗಾಟದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಲಾಢ್ಯ ವ್ಯಕ್ತಿ ; ಕೊನೆಯಲ್ಲಿ ಗೆದ್ದವರು ಯಾರು..? | ವೀಕ್ಷಿಸಿ

ಸಿಂಹ, ಹುಲಿ, ಚಿರತೆಯಂತಹ ಕಾಡು ಪ್ರಾಣಿಗಳ ಶಕ್ತಿ ಹೇಗಿರುತ್ತದೆ, ಅವು ಮನುಷ್ಯರಿಗಿಂತ ಬಲಶಾಲಿಯಾಗಿರುತ್ತವೆಯೇ ಮತ್ತು ಚಲನಚಿತ್ರಗಳಲ್ಲಿ ಸಿಂಹ ಮತ್ತು ಹುಲಿಗಳ ವಿರುದ್ಧ ಹೀರೋಗಳು ಹೋರಾಡುವ ರೀತಿಯಲ್ಲಿ ಹೋರಾಡಲು ನಿಜವಾಗಿಯೂ ಸಾಧ್ಯವೇ ಎಂದು ಎಂದಾದರೂ ಯೋಚಿಸಿದ್ದೇವೆಯೇ..? ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೊಬ್ಬ ಹುಲಿಯೊಂದಿಗೆ ಕಾದಾಡುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ವ್ಯಕ್ತಿ ಸ್ವತಃ ಕುಸ್ತಿಪಟು ಎಂದು ತೋರುತ್ತದೆ, ಆದರೆ ಹುಲಿಯೊಂದಿಗಿನ … Continued

ವೀಡಿಯೊ..| ಹೋಳಿ ಸಂಭ್ರದಲ್ಲಿ ಕುಣಿಯುತ್ತಿದ್ದ ಲಕ್ಷಾಂತರ ಜನರ ಮಧ್ಯೆ ಬಂದ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ರೀತಿಗೆ ಬೆರಗಾಗಲೇ ಬೇಕು | ವೀಕ್ಷಿಸಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ರಂಗಪಂಚಮಿ ಸಂದರ್ಭದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಎಲ್ಲರೂ ಹಾಡಿನ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಿದ್ದರು. ಜನಜಂಗುಳಿ ಎಷ್ಟಿತ್ತೆಂದರೆ ರಸ್ತೆಯಲ್ಲಿ ತಲೆ ಮಾತ್ರ ಕಾಣುತ್ತಿತ್ತು. ಆದರೆ, ಅಷ್ಟರಲ್ಲಿ ಒಬ್ಬ ರೋಗಿಯನ್ನು ಹೊತ್ತುಕೊಂಡು ಆಂಬುಲೆನ್ಸ್‌ ಅದೇ ಮಾರ್ಗದಲ್ಲಿ ಬಂದಿದ್ದು ಇದನ್ನು ನೋಡಿ   ಹೋಳಿ (Holi) ಆಚರಣೆಯಲ್ಲಿ ತೊಡಗಿದ್ದ ಸಾವಿರಾರು ಮಂದಿ ಆಂಬುಲೆನ್ಸ್‌ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ … Continued

ವೀಡಿಯೊ…| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ…ಆದ್ರೆ ನಂತರ ಆದದ್ದೇ ಬೇರೆ

ಹಾವುಗಳು ಎಂದಿಗೂ ಗೊಂದಲಗೊಳ್ಳಲು ಬಯಸದ ಜೀವಿಗಳು. ಆದಾಗ್ಯೂ, ಹಲವರು ಹಾವಿನೊಂದಿಗೆ ಸಂವಹನ ನಡೆಸುತ್ತಾರೆ. ಇನ್ನೆ ಕೆಲವರು ಹಾವಿನೊಂದಿಗೆ ಆಟವಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಾರೆ. ಇದೇ ರೀತಿ ಘಟನೆಯೊಂದರಲ್ಲಿ ವ್ಯಕ್ತಿ ಸರ್ಪಕ್ಕೆ ಮುತ್ತಿಕ್ಕಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾನೆ. ಆ ಸರ್ಪಕ್ಕೆ ಮುತ್ತಿಟ್ಟಿದ್ದಾನೆ. ಇಲ್ಲಿಯ ವರೆಗೆ ಎಲ್ಲವೂ ಸರಿಯಾಗಿಯೇ ನಡೆದಿದೆ. ಆದರೆ ನಂತರ ಹಾವು ತಿರುಗಿ ಆಚನ ತುಟಿಗೆ … Continued

ವೀಡಿಯೊ..| ಸ್ಕ್ರ್ಯಾಪ್‌ ಬಸ್ ಅನ್ನು ಹೈಫೈ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದ ಬಿಎಂಟಿಸಿ…!

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇತ್ತೀಚೆಗೆ ಸ್ಕ್ರ್ಯಾಪ್ ಮಾಡಿದ ಬಸ್ಸನ್ನು ವಿನೂತನವಾಗಿ ರೂಪಾಂತರಗೊಳಿಸಿದ್ದು, ಅದನ್ನು ಹೈಪೈ ಮೊಬೈಲ್‌ ಕ್ಯಾಂಟೀನ್‌ ಆಗಿ ಪರಿವರ್ತಿಸುವ ಮೂಲಕ ಗಮನ ಸೆಳೆದಿದೆ. ಸ್ಕ್ರ್ಯಾಪ್‌ ವಾಹನವನ್ನು ತನ್ನ ಕೆಲವು ಉದ್ಯೋಗಿಗಳಿಗಾಗಿ ಅದು ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದೆ. ಈ ಉಪಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಗಮನ ಸೆಳೆಯಲು ಕಾರಣವಾಯಿತು. … Continued

ಸೇತುವೆ ಕೆಳಗೆ ಸಿಲುಕಿಕೊಂಡ ಮುಂಬೈನಿಂದ ಹೊರಟ ಬೃಹತ್‌ ವಿಮಾನ..| ವೀಕ್ಷಿಸಿ

ಶುಕ್ರವಾರ (ಡಿಸೆಂಬರ್ 29) ಮುಂಬೈನಿಂದ ಅಸ್ಸಾಮಿಗೆ (Mumbai to Assam) ಸಾಗಿಸುತ್ತಿದ್ದ ಸ್ಕ್ಯ್ರಾಪ್ ವಿಮಾನವು ಬಿಹಾರದ ಮೋತಿಹಾರಿಯಲ್ಲಿ ವಿಮಾನವು ಸೇತುವೆಯ ಕೆಳಗೆ ಸಿಲುಕಿಕೊಂಡಿದೆ. ಈ ವಿಮಾನವು ಮೋತಿಹಾರಿಯ ಪಿಪ್ರಕೋಥಿ ಸೇತುವೆಯ ಕೆಳಗೆ ಸಿಲುಕಿಕೊಂಡಿತ್ತು. ಟ್ರಕ್ ಚಾಲಕರು ಮತ್ತು ಸ್ಥಳೀಯರ ಸಹಾಯದಿಂದ ಸ್ಕ್ಯ್ರಾಪ್ ವಿಮಾನವನ್ನು ಹೊರತೆಗೆಯಲಾಯಿತು. ವಿವರಗಳ ಪ್ರಕಾರ, ವಿಮಾನವನ್ನು ದೊಡ್ಡ ಟ್ರಕ್ ನಲ್ಲಿ ಸಾಗಿಸಲಾಗುತ್ತಿತ್ತು. ಮೇಲ್ಸೇತುವೆ … Continued