ವೀಡಿಯೊ..| ವಿಮಾನದ ಬಾಲ, ಟೇಬಲ್‌ಗಳ ಮೇಲೆ ಊಟ: ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ವೈದ್ಯರ ಹಾಸ್ಟೆಲ್‌ ದೃಶ್ಯಗಳು

ಅಹಮದಾಬಾದ್ : ಗುರುವಾರ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ Ai-171 ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದ್ದು, ಹಲವರು ಸಾವಿಗೀಡಾಗಿದ್ದಾರೆ. ಹಲವರು ಮೃತಪಟ್ಟಿರುವ ಶಂಕೆಯ ವರದಿಗಳಿವೆ. ವಿಮಾನದಲ್ಲಿ ಒಟ್ಟು 242 ಜನರಿದ್ದರು. ವರದಿಗಳ ಪ್ರಕಾರ, ವಿಮಾನವು ಮೇಘಾನಿ ನಗರದ ಬಿಜೆ ವೈದ್ಯಕೀಯ ಕಾಲೇಜು … Continued

ಅಹಮದಾಬಾದ್ ವಿಮಾನ ಪತನ | ವಿಮಾನದಲ್ಲಿದ್ದವರು ಯಾವ್ಯಾವ ದೇಶಕ್ಕೆ ಸೇರಿದವರು ಎಂಬ ಮಾಹಿತಿ ನೀಡಿದ ಏರ್‌ ಇಂಡಿಯಾ

ಅಹಮದಾಬಾದ್: ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ ಏರ್‌ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. AI-171 ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ರಾಷ್ಟ್ರೀಯತೆಗಳ ಕುರಿತು ಏರ್ ಇಂಡಿಯಾ ವಿವರವಾದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಬೋಯಿಂಗ್ 787-8 ವಿಮಾನವು ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರನ್ನು ಹೊತ್ತೊಯ್ಯುತ್ತಿತ್ತು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ … Continued

ವೀಡಿಯೊ..| ಅಹಮದಾಬಾದ್‌ : ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ ; ಅಂತಿಮ ಕ್ಷಣದ ದೃಶ್ಯ ಸೆರೆ

ಅಹಮದಾಬಾದ್ : 232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯಿದ್ದ ಅಹಮದಾಬಾದಿನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿ ನಗರ ಬಳಿ ಪತನಗೊಂಡಿದ್ದು, ಆ ಪ್ರದೇಶದಲ್ಲಿ ಬೃಹತ್‌ ಬೆಂಕಿ … Continued

ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ಭೇದಿಸಲು ಸಹಾಯ ಮಾಡಿದ ಮಂಗಳಸೂತ್ರ…!

ಸೋಹ್ರಾ ಹೋಂಸ್ಟೇಯಲ್ಲಿ ಮಂಗಳಸೂತ್ರ ಮತ್ತು ಉಂಗುರವಿದ್ದ ಸೂಟ್‌ಕೇಸ್ ಪೊಲೀಸರಿಗೆ ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಿದ್ದ ರಾಜಾ ರಘುವಂಶಿ ಅವರ ಕೊಲೆಯ ಪ್ರಕರಣವನ್ನು ಭೇದಿಸಲು ಸುಳಿವು ನೀಡಿತು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಐ ನೊಂಗ್ರಾಂಗ್ ಹೇಳಿದ್ದಾರೆ. “ಸೋನಮ್ ಅವರ ಮಂಗಳಸೂತ್ರ ಮತ್ತು ಹೋಂಸ್ಟೇಯಲ್ಲಿ ಬಿಟ್ಟು ಹೋಗಿದ್ದ ಸೂಟ್‌ಕೇಸ್‌ನಿಂದ ಉಂಗುರವನ್ನು ನಾವು ವಶಪಡಿಸಿಕೊಂಡಿದ್ದೇವೆ. ಅಂತಹ ಸಾಂಕೇತಿಕ ಆಭರಣಗಳನ್ನು … Continued

ಮದುವೆ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ಬಂದ ವರನ ಕುಟುಂಬಕ್ಕೆ ಆಘಾತ; ಅಲ್ಲಿ ವಧು-ಮನೆಯವರೇ ಇರಲಿಲ್ಲ..! ಆಗಿದ್ದೇನು..?

ಮೋಗಾ: ಧ್ವನಿವರ್ಧಕಗಳಿಂದ ಹಾಡುಗಳು ಕೇಳಿಬರುತ್ತಿತ್ತು. ʼಮದುವೆ ಮೆರವಣಿಗೆ’ ಸಂಭ್ರಮದಿಂದ ಕೂಡಿತ್ತು, ಮದುಮಗ ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಿದ್ಧನಾಗಿದ್ದ. ಆದರೆ ವರನ ಕಡೆಯ ಮದುವೆ ಮೆರವಣಿಗೆಯು ತಮ್ಮ ಗಮ್ಯಸ್ಥಾನವನ್ನು ಸಮೀಪಿಸುತ್ತಿದ್ದಂತೆ ಈ ಸಂತೋಷವು ಮಾಯವಾಯಿತು. ಮದುವೆ ನಡೆಯಬೇಕಾದ ಸ್ಥಳದಲ್ಲಿ ಅಲಂಕಾರಿಕ ದೀಪಗಳಿಲ್ಲ, ಸಂಗೀತವಿಲ್ಲ, ಮತ್ತು ಅತಿಥಿಗಳು ಇರಲಿಲ್ಲ. ಅವರು ಹೋಗಬೇಕಾದ ಮನೆಯ ಹೊರಗೆ ಬೀಗ … Continued

ಏರ್‌ ಕಂಡಿಶನ್‌ ವ್ಯವಸ್ಥೆ ಇಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿದ ಮದುಮಗಳು..! ವರನ ಕುಟುಂದ ವಿರುದ್ಧ ವರದಕ್ಷಿಣೆ ಪ್ರಕರಣವೂ ದಾಖಲು…!!

ಉತ್ತರ ಪ್ರದೇಶದ ಆಗ್ರಾದ ಶಂಶಾಬಾದ್ ಪಟ್ಟಣದಲ್ಲಿ ನಡೆದ ಒಂದು ಅಸಾಮಾನ್ಯ ಘಟನೆಯಲ್ಲಿ, ವರನ ಕುಟುಂಬದವರು ಏರ್ಪಡಿಸಿದ್ದ ಮದುವೆ ಸ್ಥಳದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ವಧುವು ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾಳೆ…! ಆರಂಭದಲ್ಲಿ ತೀವ್ರವಾದ ಉಷ್ವಾಣತೆಯಿಂದ ಉಂಟಾದ  ವಾಗ್ವಾದವು ನಂತರ ವರದಕ್ಷಿಣೆ ಬೇಡಿಕೆ ಮತ್ತು ನಿಂದನೆಯ ಆರೋಪಗಳಾಗಿ ಪರಿಣಮಿಸಿತು. ವರದಿಗಳ ಪ್ರಕಾರ, ಸಮಾರಂಭದ ಸಮಯದಲ್ಲಿ ವಧುವು ವರನ … Continued

ವೇದಿಕೆಯಲ್ಲಿ ಪಕ್ಷದ ನಾಯಕನಿಗೆ ಹಾರ ಹಾಕಿ ಎಲ್ಲರೆದುರೇ ಹಲವು ಬಾರಿ ಕೆನ್ನೆಗೆ ಹೊಡೆದ ಕಾರ್ಯಕರ್ತ ; ವೀಡಿಯೊ ವೈರಲ್‌

ಜೌನಪುರ : ಉತ್ತರ ಪ್ರದೇಶದ ಜೌನಪುರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸುಹೇಲ್‌ದೇವ ಸ್ವಾಭಿಮಾನ ಪಕ್ಷದ (ಎಸ್‌ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ರಾಜಭರ ಅವರಿಗೆ ವೇದಿಕೆಯ ಮೇಲೆ ಹಾರ ಹಾಕಿದ ಪಕ್ಷದ ಕಾರ್ಯಕರ್ತನೊಬ್ಬ ನಂತರ ಪದೇ ಪದೇ ಅವರಿಗೆ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಹಾರಾಜ ಸುಹೇಲ್‌ದೇವ ಅವರ ವಿಜಯೋತ್ಸವದ … Continued

ವೀಡಿಯೊ | ಮರದಿಂದ ಹೊರಚಿಮ್ಮಿದ ನೀರು ; ಪವಿತ್ರ ಜಲ ಎಂದು ಕುಂಕುಮ ಹಚ್ಚಿ ಪೂಜಿಸಿದ ಜನ : ನಿಜಕ್ಕೂ ಆಗಿದ್ದೇನಂದ್ರೆ…

ಕುರುಡು ಭಕ್ತಿಯು ಮೂಢನಂಬಿಕೆಗೆ ಕಾರಣವಾಗುವ ಪ್ರಕರಣವೊಂದಕ್ಕೆ ಪುಣೆಯ ವೀಡಿಯೊ ವೈರಲ್ ಪುಷ್ಟಿ ನೀಡಿದೆ. ಸ್ಥಳೀಯರು ಹೂವುಗಳು, ಅರಿಶಿನ ಮತ್ತು ಕುಂಕುಮವನ್ನು ಮರದ ಕಾಂಡಕ್ಕೆ ಅರ್ಪಿಸುವುದನ್ನು ಇದು ತೋರಿಸುತ್ತದೆ. ಅದು ಪವಿತ್ರ ನೀರನ್ನು ಹೊರಹಾಕುತ್ತಿದೆ ಎಂದು ಜನರು ಭಾವಿಸಿ ಜನರು ಅದಕ್ಕೆ ಪೂಜೆ ಮಾಡಿದ್ದಾರೆ. ಆದರೆ, ನಂತರ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ತಪಾಸಣೆ ಮಾಡಿದ ನಂತರ … Continued

ರೈಲು ಬರುವುದು ನೋಡಿ 4 ಮಕ್ಕಳು ಕಿರುಚುತ್ತಿದ್ರೂ ಹಳಿ ಮೇಲೆ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದ ತಂದೆ ; ಎಲ್ರನ್ನೂ ಸಾಯಿಸಿದ ರೈಲು..!

ಫರಿದಾಬಾದ್: ಮಂಗಳವಾರ ಹರಿಯಾಣದ ಫರಿದಾಬಾದ್‌ನಲ್ಲಿ 45 ವರ್ಷದ ವ್ಯಕ್ತಿ ಮತ್ತು ಆತನ ನಾಲ್ವರು ಪುತ್ರರು ರೈಲಿಗೆ ಸಿಲುಕಿ ನಜ್ಜುಗುಜ್ಜಾಗಿದ್ದಾರೆ. ರೈಲು ಬರುವಾಗ ಹಳಿಗಳ ಮೇಲಿದ್ದ ಮೂರರಿಂದ ಒಂಬತ್ತು ವರ್ಷದೊಳಗಿನ ಮಕ್ಕಳು ಕಿರುಚುತ್ತಿದ್ದರೂ ಅವರ ತಂದೆ ಎಕ್ಸ್‌ಪ್ರೆಸ್ ರೈಲು ಸಮೀಪಿಸುತ್ತಿದ್ದಂತೆ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ರೈಲು ಡಿಕ್ಕಿ ಹೊಡೆದು ಅವರೆಲ್ಲರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಿಹಾರ ಮೂಲದ ಮನೋಜ … Continued

ವರದಕ್ಷಿಣೆಯಾಗಿ ಕಿಡ್ನಿಯನ್ನೇ ನೀಡು ಎಂದು ಸೊಸೆಗೆ ಹೇಳಿದ ಅತ್ತೆ-ಮಾವ…!

ಪಾಟ್ನಾ:  ಬಿಹಾರದ ಮಹಿಳೆಯೊಬ್ಬರಿಗೆ ಬೈಕ್, ನಗದು ಮತ್ತು ಆಭರಣಗಳನ್ನು ವರದಕ್ಷಿಣೆಯಾಗಿ ತರಲು ಸಾಧ್ಯವಾಗದಿದ್ದರೆ ಅವರ ಪತಿಗೆ ಮೂತ್ರಪಿಂಡ ದಾನ ಮಾಡುವಂತೆ ಅವರ ಅತ್ತೆ-ಮಾವಂದಿರು ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಉತ್ತರ ಬಿಹಾರದ ಮುಜಫರಪುರದಲ್ಲಿ ತಮ್ಮ ಮಗನಿಗೆ ವರದಕ್ಷಿಣೆಯಾಗಿ ಮೂತ್ರಪಿಂಡವನ್ನು ಬೇಡಿಕೆಯಿಟ್ಟ ವಿಚಿತ್ರ ಘಟನೆ ವರದಿಯಾಗಿದೆ. ಈ ಸಂಬಂಧ ಮುಜಫರಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. … Continued