ಕಾಶ್ಮೀರ : ಎನ್‌ಕೌಂಟರ್‌ನಲ್ಲಿ 3 ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಭಯೋತ್ಪಾದಕರನ್ನು ಶೋಪಿಯಾನ್‌ನ ಲತೀಫ್ ಲೋನ್ ಮತ್ತು ಅನಂತನಾಗ್‌ನ ಉಮರ್ ನಜೀರ್ ಎಂದು ಗುರುತಿಸಲಾಗಿದೆ. ಕಾಶ್ಮೀರಿ ಪಂಡಿತ್ ಪುರಾಣ ಕೃಷ್ಣ … Continued

ನಮಗೆ ನಾಯಿ ಬೇಕು, ಹಣವಲ್ಲ: ಡೋಗೊ ಅರ್ಜೆಂಟಿನೋ ನಾಯಿಗಾಗಿ ಮಾಲೀಕರನ್ನೇ ಅಪಹರಿಸಿದ ಮೂವರು..!

ನವದೆಹಲಿ: ಗ್ರೇಟರ್ ನೋಯ್ಡಾದ ಪ್ರದೇಶದಲ್ಲಿ, ಅಪಹರಣಕಾರರು ಸಾಕು ನಾಯಿಯೊಂದನ್ನು ಇಷ್ಟಪಟ್ಟ ಕಾರಣ ನಾಯಿ ಮಾಲೀಕನನ್ನು ಅಪಹರಿಸಿದ ಘಟನೆ ನಡೆದ ವರದಿಯಾಗಿದೆ. ನಾಯಿ ಮಾಲೀಕರನ್ನು ಕಿಡ್ನಾಪ್ ಮಾಡಿ ಮಹೀಂದ್ರಾ ಸ್ಕಾರ್ಪಿಯೊದಲ್ಲಿ ಅಲಿಗಢಕ್ಕೆ ಕರೆದೊಯ್ಯಲಾಗಿದೆ ಎಂದು ಆರೋಪಿಸಲಾಗಿದೆ. ಬೀಟಾ 2 ಪೊಲೀಸ್ ಠಾಣೆಯ ಆಲ್ಫಾ 2 ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಡೋಗೊ ಅರ್ಜೆಂಟಿನೋ ನಾಯಿ ಸಾಕಿರುವ ನನ್ನ … Continued

ಎಲೋನ್‌ ಮಸ್ಕ್‌ ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೆ ಬೇಡವೇ..? ಹೊರಬಿದ್ದ ಸಮೀಕ್ಷೆ ಫಲಿತಾಂಶ; ಹೆಚ್ಚಿನ ಬಳಕೆದಾರರು ಹೇಳಿದ್ದೇನೆಂದರೆ

ನವದೆಹಲಿ: ಎಲೋನ್ ಮಸ್ಕ್ ಮತ್ತು ಅವರ ಟ್ವಿಟ್ಟರ್ ನಾಟಕವು ಎಂದಿಗೂ ಅಂತ್ಯವಿಲ್ಲದಂತಿದೆ. ಸೋಮವಾರ, ಮಸ್ಕ್ ಟ್ವಿಟರ್‌ನಲ್ಲಿ ತಾನು ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ಬಳಕೆದಾರರನ್ನು ಕೇಳಿದರು ಮತ್ತು ಸಮೀಕ್ಷೆಯಲ್ಲಿ ಹೌದು ಮತ್ತು ಇಲ್ಲ ಎಂಬ ಆಯ್ಕೆಗಳನ್ನು ನೀಡಿದರು. ಈಗ ಸಮೀಕ್ಷೆ ಮುಗಿದು ಫಲಿತಾಂಶ ಬಂದಿದೆ. ಸಮೀಕ್ಷೆಯ ಪ್ರಕಾರ, ಟ್ವಿಟರ್ ಬಳಕೆದಾರರು ಮಸ್ಕ್ ಟ್ವಿಟರ್ ಮುಖ್ಯಸ್ಥ … Continued

ಅಮೆರಿಕದಲ್ಲಿ ಹಿಂದಿ ಸಹಾಯಕ್ಕೆ ಬರುವುದಿಲ್ಲ : ಬಡವರಿಗೆ ಇಂಗ್ಲಿಷ್ ಶಿಕ್ಷಣ ನಿರಾಕರಿಸುತ್ತಿರುವ ಬಿಜೆಪಿ- ರಾಹುಲ್ ಗಾಂಧಿ ಆರೋಪ

ರಾಜಸ್ತಾನ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರಿಗೆ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದು ಇಷ್ಟವಿಲ್ಲ. ಆದರೆ ಅವರ ಎಲ್ಲಾ ನಾಯಕರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆ, ವಾಸ್ತವವಾಗಿ, ಅವರು ಬಡ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಇಂಗ್ಲಿಷ್ ಕಲಿಯಲು ಬಯಸುವುದಿಲ್ಲ ಎಂದು … Continued

ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ: ಭದ್ರತಾ ಸಿಬ್ಬಂದಿಯೊಂದಿಗೆ ವಿದ್ಯಾರ್ಥಿಗಳ ಘರ್ಷಣೆ, ವಾಹನಗಳು ಧ್ವಂಸ

ಪ್ರಯಾಗರಾಜ್‌: ಸೋಮವಾರ ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಗಳು ನಡೆದಿದ್ದು, ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬೆಂಕಿ ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಯಿತು. ಘರ್ಷಣೆಯಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದ್ದು, ಆದರೆ ಯಾರಿಗೂ ಗಾಯಗಳಾಗಿಲ್ಲ. ವಿದ್ಯಾರ್ಥಿ ನಾಯಕನನ್ನು ಕ್ಯಾಂಪಸ್‌ಗೆ ಪ್ರವೇಶಿಸದಂತೆ ಭದ್ರತಾ … Continued

ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದ 13 ಕೋಟಿ ರೂಪಾಯಿ ವೆಚ್ಚದ 206 ಮೀಟರ್ ಉದ್ದದ ಸೇತುವೆ…!

ಪಾಟ್ನಾ: ಬೃಹತ್ ಮೋರ್ಬಿ ಸೇತುವೆ ದುರಂತದ ಸುಮಾರು ಎರಡು ತಿಂಗಳ ನಂತರ, ಬಿಹಾರದಲ್ಲಿ ಐದು ವರ್ಷಗಳ ಹಳೆಯ ಸೇತುವೆಯೊಂದು ಭಾನುವಾರ ಎರಡು ತುಂಡಾಗಿ ನದಿಗೆ ಬಿದ್ದಿದೆ. ಸಂಪರ್ಕ ರಸ್ತೆಯ ಕೊರತೆಯಿಂದಾಗಿ ಸೇತುವೆಯನ್ನು ಸಾರ್ವಜನಿಕರಿಗೆ ಇನ್ನೂ ಔಪಚಾರಿಕವಾಗಿ ಮುಕ್ತಗೊಳಿಸದ ಕಾರಣ ಇತ್ತೀಚಿನ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಬೇಗುಸರಾಯ್ ಜಿಲ್ಲೆಯ ಬುರ್ಹಿ ಗಂಡಕ್ ನದಿಗೆ ₹ 13 ಕೋಟಿ … Continued

ಅರ್ಜೆಂಟೀನಾ-ಫ್ರಾನ್ಸ್ ಫಿಫಾ ವಿಶ್ವಕಪ್ 2022 ಫೈನಲ್: 25 ವರ್ಷಗಳ ತನ್ನ ಹಳೆಯ ದಾಖಲೆ ಮುರಿದ ಗೂಗಲ್ ಸರ್ಚ್ ..!

ನವದೆಹಲಿ: ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫಿಫಾ ವಿಶ್ವಕಪ್ 2022 ರ ಫೈನಲ್ ಪಂದ್ಯವು ಗೂಗಲ್ ಸರ್ಚ್‌ನ ದಟ್ಟಣೆಯಲ್ಲಿ 25 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ ಎಂದು ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಬಹಿರಂಗಪಡಿಸಿದ್ದಾರೆ. ಭಾನುವಾರದ ಅಂತಿಮ ಪಂದ್ಯದ ಸಮಯದಲ್ಲಿ, ನಿಖರವಾದ ಅಂಕಿಅಂಶಗಳು ಅಸ್ಪಷ್ಟವಾಗಿದ್ದರೂ, ಹುಡುಕಾಟವು 25 ವರ್ಷಗಳಲ್ಲಿ ಅದರ ಅತ್ಯಧಿಕ … Continued

ಈ ಕಾರಣಕ್ಕಾಗಿ ಗರ್ಭಿಣಿ ಪತ್ನಿಗೆ ಇಂಜೆಕ್ಷನ್‌ ಮೂಲಕ ಎಚ್‌ಐವಿ ಸೋಂಕಿತ ರಕ್ತ ಚುಚ್ಚಿದ ಪತಿ ಮಹಾಶಯ…!

ಅಮರಾವತಿ: ತನ್ನ ಗರ್ಭಿಣಿ ಪತ್ನಿಗೆ ವಿಚ್ಛೇದನ ನೀಡಲು ಕಾರಣ ಹುಡುಕುತ್ತಿದ್ದ ವ್ಯಕ್ತಿಯೊಬ್ಬ, ಆಕೆಗೆ ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿ ಎಂ.ಚರಣ್ ನಕಲಿ ವೈದ್ಯನ ಸಹಾಯದಿಂದ ಎಚ್‌ಐವಿ ಸೋಂಕಿತ ರಕ್ತವನ್ನು ತನ್ನ ಪತ್ನಿಗೆ ಇಂಜೆಕ್ಷನ್ ಮೂಲಕ ನೀಡಿದ್ದು, ಪತ್ನಿ ನೀಡಿದ ದೂರಿನ … Continued

ಆರೋಗ್ಯವಂತ ಯುವ ಭಾರತೀಯರಲ್ಲಿ ಹೃದಯಾಘಾತದ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಅಂಶಗಳು ಯಾವವು..?

ಆರೋಗ್ಯವಂತ, ಯುವ ಮತ್ತು ಮಧ್ಯ ವಯಸ್ಕ ಭಾರತೀಯರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು ಬಹಿರಂಗಪಡಿಸಿದೆ. ಹಾಗೂ ಎದುರಾಗುತ್ತಿರುವ ವೈದ್ಯಕೀಯ ತೊಂದರೆಗಳು ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ಜನರ ಮೇಲೆ ಪರಿಣಾಮ ಬೀರುತ್ತಿವೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಎರಡು ವರ್ಷಗಳಲ್ಲಿ … Continued

ಮತ್ತೊಂದು ಭೀಕರ ಹತ್ಯೆ: ಹೆಂಡತಿಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಪತಿಯ ಬಂಧನ

ರಾಂಚಿ : ದೇಶವು ಶ್ರದ್ಧಾ ವಾಕರ್‌ ಭೀಕರ ಹತ್ಯೆ ಮರೆಯಾಗುವ ಮುನ್ನ, ಜಾರ್ಖಂಡ್‌ನಲ್ಲಿ ಅಂತಹುದೇ ಪ್ರಕರಣವು ವಿಲಕ್ಷಣ ಸಾಮ್ಯತೆಯ ಪ್ರಕರಣವೊಂದು ನಡೆದಿದೆ. ಬೋರಿಯೊ ಪೊಲೀಸ್ ಠಾಣಾ ವ್ಯಾಪ್ತಿಯ ಜಾರ್ಖಂಡ್‌ನ ಸಾಹೇಬ್‌ಗಂಜ್‌ನಲ್ಲಿ ಪತ್ನಿಯನ್ನು ಕೊಂದು ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಇದುವರೆಗೆ ಮೃತದೇಹದ 18 ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮೃತಳನ್ನು … Continued