$30 ಶತಕೋಟಿ ಮೌಲ್ಯದ ಐಪಿಎಲ್‌ ಮೇಲೆ ಸೌದಿ ರಾಜಕುಮಾರ ಕಣ್ಣು

ರಿಯಾದ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಬಹುಕೋಟಿ ಡಾಲರ್ ಪಾಲನ್ನು ಖರೀದಿಸಲು ಸೌದಿ ಅರೇಬಿಯಾ ಆಸಕ್ತಿ ವ್ಯಕ್ತಪಡಿಸಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಶುಕ್ರವಾರ ವರದಿ ಮಾಡಿದೆ. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಲಹೆಗಾರರು ಐಪಿಎಲ್ ಅನ್ನು $ 30 ಶತಕೋಟಿ ಮೌಲ್ಯದ ಹಿಡುವಳಿ ಕಂಪನಿಯಾಗಿ … Continued

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ಈಸಲ ಬಿಜೆಪಿಯೋ-ಕಾಂಗ್ರೆಸ್ಸೋ..? ಹೊರಬಿತ್ತು ಇಂಡಿಯಾ ಟಿವಿ-ಸಿಎನ್‌ಎಕ್ಸ್ ನ ಮತ್ತೊಂದು ಸಮೀಕ್ಷೆ

ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಒಟ್ಟು 230 ಸ್ಥಾನಗಳಲ್ಲಿ 119 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಐದು ವರ್ಷಗಳ ಹಿಂದೆ ಬಿಜೆಪಿ 109 ಸ್ಥಾನಗಳನ್ನು ಗೆದ್ದಿತ್ತು. ಇದಕ್ಕೆ ಹೋಲಿಸಿದರೆ … Continued

ವಿಶ್ವಕಪ್‌ 2023 : ನೆದರ್ಲೆಂಡ್ಸ್ ವಿರುದ್ಧ ಅಫ್ಘಾನಿಸ್ಥಾನಕ್ಕೆ ಭರ್ಜರಿ ಜಯ; ಚಿಗುರಿದ ಸೆಮಿಫೈನಲ್ ಕನಸು…!

ಲಕ್ನೋ : ಶುಕ್ರವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವು ನೆದರ್ಲೆಂಡ್ಸ್ ವಿರುದ್ಧ 7 ವಿಕೆಟ್ ಗಳ ಅಮೋಘ ಜಯ ಸಾಧಿಸಿದ ನಂತರ ಅದರ ಸೆಮಿ ಫೈನಲ್ ಆಸೆ ಚಿಗುರಿದೆ.. ಅಫ್ಘಾನ್ 7 ನೇ ಪಂದ್ಯಗಳಲ್ಲಿ 4 ನೇ ಗೆಲುವು ಸಾಧಿಸಿದ್ದು ಆದರೆ ಮುಂದಿನ ಪಂದ್ಯಗಳಲ್ಲಿ ಬಲಾಢ್ಯ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಎದುರು … Continued

ಛತ್ತೀಸ್‌ಗಢ ಸಿಎಂ ಬಘೇಲ್‌ಗೆ 508 ಕೋಟಿ ನೀಡಿದ ಮಹಾದೇವ ಆ್ಯಪ್ ಪ್ರವರ್ತಕರು : ಇ.ಡಿ. ಆರೋಪ

ನವದೆಹಲಿ : ಮಹಾದೇವ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ಗೆ ₹ 508 ಕೋಟಿ ಹಣ ನೀಡಿದ್ದಾರೆ ಎಂದು ₹ 5 ಕೋಟಿಗೂ ಹೆಚ್ಚು ನಗದು ಹೊಂದಿರುವ ಕೊರಿಯರ್‌ ಒಬ್ಬರು ತಮಗೆ ತಿಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ. ತನ್ನ ಬಳಿಯಿದ್ದ ಹಣವನ್ನು ಛತ್ತೀಸ್‌ಗಢದ ಚುನಾವಣಾ ವೆಚ್ಚಕ್ಕಾಗಿ ಒಬ್ಬ ರಾಜಕಾರಣಿ ‘ಬಘೇಲ್’ಗೆ ತಲುಪಿಸಲು … Continued

ಕ್ಷಮೆಯಾಚಿಸುವೆ ಎಂದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ; ಪ್ರಕರಣವನ್ನು ಸಹಾನುಭೂತಿಯಿಂದ ಪರಿಗಣಿಸಿ ಎಂದು ರಾಜ್ಯಸಭಾ ಚೇರ್ಮನ್‌ ಗೆ ಸುಪ್ರೀಂ ಕೋರ್ಟ್‌ ಸಲಹೆ

ನವದೆಹಲಿ: ನಕಲಿ ಸಹಿ ಆರೋಪದ ಪ್ರಕರಣದಲ್ಲಿ ರಾಜ್ಯಸಭಾ ಚೇರ್ಮನ್‌ ಜಗದೀಪ ಧನಕರ ಅವರನ್ನು ಬೇಷರತ್ ಕ್ಷಮೆಯಾಚಿಸುವುದಾಗಿ ರಾಜ್ಯಸಭೆಯಿಂದ ಅಮಾನತುಗೊಂಡಿರುವ ಸದಸ್ಯ ರಾಜೀವ ಚಡ್ಡಾ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದ್ದಾರೆ. ದೆಹಲಿ ಸೇವೆಗಳ ಮಸೂದೆಯ ಕುರಿತಾಗಿ ಅಧ್ಯಯನ ನಡೆಸಲು ಸ್ಥಾಯಿ ಸಮಿತಿಯೊಂದನ್ನು ರಚಿಸಬೇಕು ಎಂದು ಒತ್ತಾಯಿಸಿ ನಿರ್ಣಯ ಮಂಡಿಸಲು ರಾಘವ ಚಡ್ಡಾ ಅವರು ಐವರು ರಾಜ್ಯಸಭಾ ಸದಸ್ಯರ … Continued

ಲೋಕಸಭೆ ಚುನಾವಣೆಗೆ ಸ್ಪರ್ಧೆ: ಕಂಗನಾ ರಣಾವತ್ ಹೇಳಿದ್ದೇನು..?

ದ್ವಾರಕಾ: ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದಾರೆ. ಶ್ರೀಕೃಷ್ಣ ಕೃಪೆ ತೋರಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ದ್ವಾರಕಾದಲ್ಲಿರುವ ಶ್ರೀಕೃಷ್ಣನ ದ್ವಾರಕದೀಶ ದೇಗುಲಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಶ್ರೀ ಕೃಷ್ಣ ಕಿ ಕೃಪಾ ರಹೀ ತೊ ಲಡೆಂಗೆ … Continued

ಜಿಯೋ ಸ್ಪೇಸ್‌ ಫೈಬರ್‌-ಭಾರತದ ಮೊದಲ ಗಿಗಾಬಿಟ್ ಸ್ಯಾಟಲೈಟ್ ಇಂಟರ್ನೆಟ್ ; ಅದು ಭಾರತದಲ್ಲಿ ಹೇಗೆ ಕೆಲಸ ಮಾಡುತ್ತದೆ..?

ಜಿಯೋ ಸ್ಪೇಸ್‌ ಫೈಬರ್‌ (JioSpaceFiber), ಭಾರತೀಯ ಮೊಬೈಲ್ ಕಾಂಗ್ರೆಸ್‌ನಲ್ಲಿ ರಿಲಯನ್ಸ್ ಜಿಯೋ ಘೋಷಿಸಿದ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಯಾಗಿದೆ. ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ತಲುಪಿಸಲು ಕೇಬಲ್‌ಗಳು ಅಥವಾ ಫೈಬರ್ ಅನ್ನು ಬಳಸುವ ಸ್ಟ್ಯಾಂಡರ್ಡ್ ಬ್ರಾಡ್‌ಬ್ಯಾಂಡ್‌ಗಿಂತ ಭಿನ್ನವಾಗಿ, ಇಂಟರ್ನೆಟ್ ಪ್ರವೇಶವನ್ನು ಒದಗಿಸಲು ಜಿಯೋ ಸ್ಪೇಸ್‌ ಫೈಬರ್‌ (JioSpaceFiber) ಸಂವಹನ ಉಪಗ್ರಹಗಳನ್ನು ಬಳಸುತ್ತದೆ. ಜಿಯೋ ಏಫ್‌ ಫೈಬರ್‌ … Continued

ಹಾವಿನ ವಿಷದೊಂದಿಗೆ ರೇವ್ ಪಾರ್ಟಿ : ʼಬಿಗ್ ಬಾಸ್ʼ ವಿಜೇತ ಎಲ್ವಿಶ್ ಯಾದವ್ ಮೇಲೆ ಪ್ರಕರಣ ದಾಖಲು

ನವದೆಹಲಿ : ರೇವ್ ಪಾರ್ಟಿಗಳ ಸಮಯದಲ್ಲಿ ಅವರು ಬಳಸಿದ 20 ಮಿಲಿ ಹಾವಿನ ವಿಷ ಹಾಗೂ 9 ವಿಷಕಾರಿ ಹಾವುಗಳನ್ನು ವಶಪಡಿಸಿಕೊಂಡ ನಂತರ ಯೂಟ್ಯೂಬರ್, ಪ್ರಭಾವಿ ಮತ್ತು ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ ಮತ್ತು ಅವರ ಐದು ಸಹವರ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ನೋಯ್ಡಾ ಪೊಲೀಸ್ ಎಫ್‌ಐಆರ್ ಪ್ರಕಾರ, 5 ನಾಗರಹಾವು, 1 … Continued

₹2,042 ಕೋಟಿ ದೇಣಿಗೆ ಮೂಲಕ ದಾನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಶಿವ ನಾಡಾರ್‌ : ಟಾಪ್‌ 10 ದಾನಿಗಳ ಪಟ್ಟಿ

ನವದೆಹಲಿ: ಹುರುನ್‌ ಇಂಡಿಯಾ ವರದಿಯ ಪ್ರಕಾರ, ಎಚ್‌ಸಿಎಲ್‌ (HCL) ಟೆಕ್ನಾಲಜೀಸ್‌ನ ಸಂಸ್ಥಾಪಕ ಶಿವ ನಾಡಾರ್ ಅವರು, ವಾರ್ಷಿಕ ₹2,042 ಕೋಟಿ ದೇಣಿಗೆ ನೀಡುವ ಮೂಲಕ ಪ್ರಮುಖ ಭಾರತೀಯ ಲೋಕೋಪಕಾರಿಯಾಗಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಅವರ ನಂತರದಲ್ಲಿ ವಿಪ್ರೋದ ಅಜೀಂ ಪ್ರೇಮ್‌ಜಿ, ರಿಲಾಯನ್ಸ್‌ನ ಮುಖೇಶ್ ಅಂಬಾನಿ ಮತ್ತು ಬಿರ್ಲಾ ಕಂಪನಿಯ ಕುಮಾರಮಂಗಳಂ ಬಿರ್ಲಾ ಕೂಡ ಮೊದಲ ನಾಲ್ಕು … Continued

ಕ್ರಿಕೆಟ್‌ ವಿಶ್ವಕಪ್‌ 2023 : ಶ್ರೀಲಂಕಾ ಧೂಳೀಪಟ, ಸತತ 7ನೇ ಜಯದ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಭಾರತ

ಮುಂಬೈ: ವಿಶ್ವಕಪ್‌ನಲ್ಲಿ ಭಾರತದ ತಂಡವು ಸತತ ಏಳನೇ ಜಯವನ್ನು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಆರಮಂಭದಲ್ಲಿ ಬ್ಯಾಟ್‌ ಮಾಡಿದ ಎಂಟು ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ ನಂತರ ರೋಹಿತ್ ಶರ್ಮಾ ಪಡೆ ಶ್ರೀಲಂಕಾವನ್ನು 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಮಾಡಿ 302 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ಶ್ರೀಲಂಕಾ ವಿರುದ್ಧ … Continued