ವೀಡಿಯೊ…| ಕೆಫೆಯಲ್ಲಿ ‘ಮೌತ್ ಫ್ರೆಶ್ನರ್’ ಉಪಯೋಗಿಸಿದ ಬಳಿಕ ರಕ್ತ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಐವರು…!

ನವದೆಹಲಿ: ಮಾರ್ಚ್ 2 ರಂದು ಗುರುಗ್ರಾಮದ ಕೆಫೆಯಲ್ಲಿ ಊಟದ ನಂತರ ಮೌತ್ ಫ್ರೆಶ್ನರ್ ಉಪಯೋಗಿಸಿದ ನಂತರ ಐದು ಜನರಿಗೆ ಬಾಯಲ್ಲಿ ರಕ್ತ ಬರಲು ಶುರುವಾಯಿತು ಮತ್ತು ಬಾಯಿಯಲ್ಲಿ ಉರಿಯ ತೊಡಗಿತು ಎಂದು ವರದಿಯಾಗಿದೆ. ಅಂಕಿತಕುಮಾರ ಅವರು ತಮ್ಮ ಪತ್ನಿ ಮತ್ತು ಸ್ನೇಹಿತರೊಂದಿಗೆ ಗುರುಗ್ರಾಮದ ಸೆಕ್ಟರ್ 90 ನಲ್ಲಿರುವ ಲಾಫೊರೆಸ್ಟಾ ಕೆಫೆಗೆ ಹೋಗಿದ್ದರು. ರೆಸ್ಟಾರೆಂಟ್‌ನೊಳಗೆ ಅಂಕಿತಕುಮಾರ ಅವರು … Continued

ಹರ್ಯಾಣದ ನುಹ್, ಗುರುಗ್ರಾಮದಲ್ಲಿ ಗುಂಪು ಘರ್ಷಣೆಯಲ್ಲಿ ಇಮಾಮ್ ಸೇರಿದಂತೆ 5 ಸಾವು

ನವದೆಹಲಿ: ಹರ್ಯಾಣದ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ ಧಾರ್ಮಿಕ ಮೆರವಣಿಗೆ ವೇಳೆ ಸೋಮವಾರ ನಡೆದ ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕರು, ಒಬ್ಬ ನಾಗರಿಕ ಮತ್ತು ಇಮಾಮ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ ಮಾತನಾಡಿ, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಘರ್ಷಣೆಯಲ್ಲಿ ಐದು … Continued

ಕೋವಿಡ್‌ಗೆ ಹೆದರಿ 3 ವರ್ಷಗಳಿಂದ ಮನೆಯೊಳಗೆ ತನ್ನನ್ನು-ಮಗನನ್ನು ಲಾಕ್‌ ಮಾಡಿಕೊಂಡಿದ್ದ ಮಹಿಳೆ…! ಬಾಗಿಲು ಮುರಿದು ರಕ್ಷಿಸಿದ ಪೊಲೀಸರು…!!

ನವದೆಹಲಿ: ಗುರುಗ್ರಾಮದ ಚಕ್ಕರ್‌ಪುರದಲ್ಲಿ ನಡೆದ ಆಘಾತಕಾರಿ ವಿದ್ಯಮಾನದಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗುವ ತೀವ್ರ ಭಯದಿಂದ ಮಹಿಳೆಯೊಬ್ಬಳು ತನ್ನನ್ನು ಮತ್ತು ತನ್ನ ಅಪ್ರಾಪ್ತ ಮಗನನ್ನು ಮೂರು ವರ್ಷಗಳ ಕಾಲ ತಮ್ಮ ಮನೆಯಲ್ಲಿ ಲಾಕ್‌ ಮಾಡಿಕೊಂಡ ಹಾಕಿಕೊಂಡ ಘಟನೆ ವರದಿಯಾಗಿದೆ..! ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಮಹಿಳೆಯ ಪತಿ ಸುಜನ್ ಮಾಝಿ ಚಕ್ಕರ್‌ಪುರ ಪೊಲೀಸ್ ಪೋಸ್ಟ್‌ನಲ್ಲಿ ನಿಯೋಜಿಸಲಾದ ಪೊಲೀಸರನ್ನು … Continued

ಗುರ್ಗಾಂವ್‌ ಕೊಲೆ ಪ್ರಕರಣ: ಇನ್ನೂ ಆರಂಭವಾಗದ ವಿಚಾರಣೆ

ನವದೆಹಲಿ: ಗುರ್ಗಾಂವ್‌ನ ಖಾಸಗಿ ಶಾಲೆಯಲ್ಲಿ ಏಳು ವರ್ಷದ ಬಾಲಕನನ್ನು ಕೊಂದು ಪ್ರಕರಣಕ್ಕೆ ಮೂರು ವರ್ಷಗಳಾದರೂ ಇನ್ನೂ ವಿಚಾರಣೆ ಇನ್ನೂ ಆರಂಭವಾಗಿಲ್ಲ. 8 ಸೆಪ್ಟೆಂಬರ್ 2017 ರಂದು ೭ ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಅದೇ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿಯನ್ನು ಸಿಬಿಐ ಬಂಧಿಸಿತ್ತು.. ಆದಾಗ್ಯೂ, ಸಂಬಂಧಿತ ಪ್ರಕರಣಗಳಲ್ಲಿ ಹಲವಾರು ಕಾನೂನು ತೊಡಕುಗಳಿರುವುದರಿಂದ … Continued