ವೀಡಿಯೊ…| ಹಳೆಯ ಕಾರಿಗೆ 4 ಲಕ್ಷ ರೂ. ವೆಚ್ಚದಲ್ಲಿ ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ ; ಕಾರ್ಯಕ್ರಮದಲ್ಲಿ 1500 ಜನ ಭಾಗಿ…!

ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ ನಡೆದ ವರದಿಯಾಗಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ ಮಾಲೀಕರೊಬ್ಬರು ತಮ್ಮ ಪ್ರೀತಿಯ ಕಾರಿಗೆ ‘ಸಮಾಧಿ ಸಮಾರಂಭ’ ಅಥವಾ ಅಂತ್ಯಕ್ರಿಯೆ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ…! ಈ ಅಂತ್ಯಕ್ರಿಯೆಯಲ್ಲಿ ಬರೋಬ್ಬರಿ 1,500 ಜನರ ಬೃಹತ್ ಜನಸ್ತೋಮ ಸೇರಿತ್ತು. ಕಾರಿನ ಮಾಲೀಕರ ಪ್ರಕಾರ, ವ್ಯಾಗನ್ ಆರ್ 12 ವರ್ಷಗಳಿಂದ ಅವರ ಬಳಿ … Continued

‘ಸೌರಭ್ ಪ್ರವೇಶ ನಿಷೇಧಿಸಲಾಗಿದೆ, ಈತ ಮದುವೆಗೆ ಬಂದರೆ ಓಡಿಸಿ ‘: ಮದುವೆ ಆಮಂತ್ರಣ ಕಾರ್ಡ್‌ನಲ್ಲಿ ಬರೆದ ಸಾಲು ವೈರಲ್…!

ಎತಾಹ್ : ಭಾರತೀಯ ವಿವಾಹಗಳು ವಿಸ್ತೃತ ಕುಟುಂಬಗಳು ಮತ್ತು ವಿಸ್ತೃತ ಸ್ನೇಹಿತರ ವಲಯಗಳನ್ನು ಒಳಗೊಂಡಿರುತ್ತದೆ. ಆಮಂತ್ರಣ ಪತ್ರಿಕೆಗಳ ಮುದ್ರಣದಿಂದ ಆರಂಭವಾಗಿ ತಿಂಗಳ ಮೊದಲೇ ವಿವಾಹದ ಸಿದ್ಧತೆಗಳು ಆರಂಭವಾಗುತ್ತವೆ. ಆದರೆ ಇದೀಗ ಒಂದು ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಆಮಂತ್ರಣವು ವೈರಲ್ ಆಗಿರುವುದು ಅದರ ವಿನ್ಯಾಸ ಅಥವಾ ಶೈಲಿಗಾಗಿ ಅಲ್ಲ, ಇದಕ್ಕೆ ಕಾರಣ … Continued

ಇದು ಕಲಿಯುಗದ ʼಕಾಮಧೇನುʼ : ಇದು ಈವರೆಗೆ ಕರುವನ್ನೇ ಹಾಕಿಲ್ಲ…ಆದರೂ ಪ್ರತಿದಿನ ನೀಡುತ್ತಿದೆ 4 ಲೀಟರ್ ಹಾಲು…!

ಲಕ್ನೋ: ಬೆರಗುಗೊಳಿಸಿರುವ ಗಮನಾರ್ಹ ವಿದ್ಯಮಾನವೊಂದರಲ್ಲಿ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡದಿದ್ದರೂ ಪ್ರತಿದಿನ ಹಾಲು ನೀಡುತ್ತಿದೆ…! ಈ ಅಚ್ಚರಿಯ ವಿದ್ಯಮಾನಕ್ಕಾಗಿ ಸ್ಥಳೀಯವಾಗಿ ಈ ಹಸುವನ್ನು ʼಕಾಮಧೇನುʼ ಎಂದು ಪೂಜಿಸಲಾಗುತ್ತದೆ. ಇದು ಈಗ ಜನರಿಗೆ ಮತ್ತು ತಜ್ಞರಿಗೆ ಇದುಆಕರ್ಷಣೆಯ ವಿಷಯವಾಗಿದೆ. ಪಯಾಗಪುರ ತೆಹಸಿಲ್‌ನ ಗಂಗಾತಿವಾರಿಪುರ ಗ್ರಾಮದ ಈ ಹಸು ನಿವೃತ್ತ ಪ್ರಾಧ್ಯಾಪಕ ಡಾ. … Continued

ವೀಡಿಯೊ..| ಜಾರ್ಖಂಡ್-ಗೋವಾ ರೈಲಿನ ಎಸಿ 2-ಟೈರ್ ಬೋಗಿಯಲ್ಲಿ ಜೀವಂತ ಹಾವು ಪತ್ತೆ…!

ಆಘಾತಕಾರಿ ಘಟನೆಯೊಂದರಲ್ಲಿ, ಅಕ್ಟೋಬರ್ 21 ರಂದು ಜಾರ್ಖಂಡ್‌ನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವಾಸ್ಕೋ-ಡ-ಗಾಮಾ ವೀಕ್ಲಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ (AC) ಕೋಚ್‌ನಲ್ಲಿ ಜೀವಂತ ಹಾವು ಪತ್ತೆಯಾಗಿದೆ. ಹಲವಾರು ಪ್ರಯಾಣಿಕರು ಎಸಿ 2-ನಲ್ಲಿ ಕೆಳಗಿನ ಬರ್ತ್‌ ಪರದೆಯ ಬಳಿ ಹಾವು ಜಾರುತ್ತಿರುವುದನ್ನು ಗಮನಿಸಿದರು. ನಂತರ ಅದರ ವೀಡಿಯೊಗಳನ್ನು ತೆಗೆದುಕೊಂಡರು. ತಮ್ಮ ಪೋಷಕರು ಪ್ರಯಾಣಿಸುತ್ತಿದ್ದ ಕೋಚ್‌ನಲ್ಲಿ (ಎ 2 31, 33) … Continued

ವೀಡಿಯೊ: ಹಮಾಸ್ ಮುಖ್ಯಸ್ಥನನ್ನು ಸಾಯಿಸಿದ ಟ್ಯಾಂಕ್ ದಾಳಿಯ ವೀಡಿಯೊ ಹಂಚಿಕೊಂಡ ಇಸ್ರೇಲ್

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರನ್ನು ದಕ್ಷಿಣ ಗಾಜಾದ ರಫಾದಲ್ಲಿ ನಡೆಸಿದ ಭೂ ದಾಳಿಯಲ್ಲಿ ಇಸ್ರೇಲ್‌ ಕೊಂದು ಹಾಕಿದೆ. ಇಸ್ರೇಲ್‌ನ 828 ನೇ ಬ್ರಿಗೇಡ್ “ಗುಪ್ತಚರ ಆಧಾರಿತ ದಾಳಿಗಳನ್ನು” ನಡೆಸಿದ ವೇಳೆ ಸಿನ್ವಾರ್‌ ಕೊಲ್ಲಲ್ಪಟ್ಟಿದ್ದಾರೆ. ರಫಾದಲ್ಲಿನ ಹಮಾಸ್ ಮುಖ್ಯಸ್ಥನ ಅಡಗುತಾಣದ ಮೇಲೆ ಇಸ್ರೇಲಿ ಟ್ಯಾಂಕ್ ನಡೆಸಿದ ದಾಳಿಯ ವೀಡಿಯೊವನ್ನು ಐಡಿಎಫ್‌ (IDF) ಹಂಚಿಕೊಂಡಿದೆ. ಡ್ರೋನ್ ಫೂಟೇಜ್ … Continued

“ಪ್ರತಿಯೊಬ್ಬ ಭಾರತೀಯ ನಿಮಗೆ ಋಣಿಯಾಗಿರುತ್ತಾನೆ..”: ಮಾಜಿ ಪ್ರಧಾನಿ ನರಸಿಂಹರಾವ್‌ ಗೆ 1996ರಲ್ಲಿ ರತನ್ ಟಾಟಾ ಬರೆದಿದ್ದ ಪತ್ರ ವೈರಲ್‌

ನವದೆಹಲಿ : ಕೆಲವು ದಿನಗಳ ಹಿಂದೆ ನಿಧನರಾದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು 1996 ರಲ್ಲಿ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹ ರಾವ್ ಅವರನ್ನು ಉದ್ದೇಶಿಸಿ ಬರೆದ ಕೈಬರಹದ‌ ಪತ್ರದ ಚಿತ್ರವನ್ನು ಆರ್‌ಪಿಜಿ ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿದ್ದಾರೆ. ಪತ್ರವೊಂದರಲ್ಲಿ, ರತನ್‌ ಟಾಟಾ ಅವರು ಭಾರತದಲ್ಲಿ ಹೆಚ್ಚು ಅಗತ್ಯವಿರುವ ಆರ್ಥಿಕ … Continued

ವೀಡಿಯೊ..| ಪೊಲೀಸ್‌ ಕುಟುಂಬದ ಹತ್ಯೆಯ ಘಟನೆಯ ನಂತರ ಉಪವಿಭಾಗೀಯ ಅಧಿಕಾರಿಯನ್ನು ಬೆನ್ನಟ್ಟಿದ ಉದ್ರಿಕ್ತ ಗುಂಪು…!

ಆಘಾತಕಾರಿ ಘಟನೆಯೊಂದರಲ್ಲಿ, ಉದ್ರಿಕ್ತ ಗುಂಪೊಂದು ಸೋಮವಾರ ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರನ್ನು ಥಳಿಸಲು ಪ್ರಯತ್ನಿಸಿದೆ. ಆದರೆ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಿರಿಯ ಅಧಿಕಾರಿಯನ್ನು ಪಾರು ಮಾಡಿದ್ದಾರೆ. ಸುದ್ದಿ ಸಂಸ್ಥೆ ಐಎಎನ್‌ಎಸ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡ ದೃಶ್ಯಗಳ ಪ್ರಕಾರ, ಜನಸಂದಣಿಯನ್ನು ನಿಯಂತ್ರಿಸಲು ಘಟನಾ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಯ ಹಿಂದೆ ಉದ್ರಿಕ್ತ ಗುಂಪು … Continued

ವೀಡಿಯೊ…| ಹೆಬ್ಬಾವು ಇಡಿಯಾಗಿ ನುಂಗಿದ್ದ ನೀಲಗಾಯ್ ಕರುವನ್ನು ರಕ್ಷಿಸಲು ಯತ್ನಿಸಿದ ಸ್ಥಳೀಯರು..ಆದರೆ

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಹೆಬ್ಬಾವು ನುಂಗಿದ ನೀಲಗಾಯ್ ಕರುವನ್ನು ರಕ್ಷಿಸಲು ಯತ್ನಿಸಿದ ಸ್ಥಳೀಯರು ವಿವಾದದ ಕೇಂದ್ರಬಿಂದುವಾಗಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಹೆಬ್ಬಾವಿನ ಹೊಟ್ಟೆಯೊಳಗೆ ಸಿಕ್ಕಿಬಿದ್ದ ಕರುವನ್ನು ಬಿಡಿಸಲು ಸ್ಥಳೀಯರು ಹಾವನ್ನು ಅಲುಗಾಡಿಸುತ್ತಿರುವುದನ್ನು ತೋರಿಸುತ್ತದೆ. ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು … Continued

ನೌಕರರ ವಜಾ ಮಾಡಬೇಕಾದಾಗ ʼರತನ್‌ ಟಾಟಾʼ ತೆಗೆದುಕೊಂಡ ಆ ನಿರ್ಧಾರ ʼಟಾಪ್‌ 10 ಅತ್ಯುತ್ತಮ ಕೈಗಾರಿಕಾ ನಿರ್ಧಾರʼದಲ್ಲಿ ಒಂದಂತೆ..! ಅದು ಯಾವುದು?

ಅಕ್ಟೋಬರ್ 9ರ ರಾತ್ರಿ ನಿಧನರಾದ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ತಾವು ಅನುಸರಿಸಿದ ಅತ್ಯುತ್ತಮ ಕಾರ್ಪೊರೇಟ್ ಪದ್ಧತಿಗಳು ಮತ್ತು ಲೋಕೋಪಕಾರದ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಹೆಚ್ಚು ಮಾನವೀಯ ವಿಧಾನದೊಂದಿಗೆ ಕಂಪನಿಗಳಲ್ಲಿ ಕೆಲಸ-ಕಾರ್ಯ ನಿರ್ವಹಿಸಿದ ರೀತಿ ಹಾಗೂ ನಿರ್ಧಾರ ತೆಗೆದುಕೊಂಡ ರೀತಿ ಅವರನ್ನು ಮಹಾನ್‌ ವ್ಯಕ್ತಿಯನ್ನಾಗಿ ಮಾಡಿದೆ. ಕಂಪನಿಗಳಲ್ಲಿ ಮಾನವೀಯ … Continued

ವೀಡಿಯೊ | ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿದ್ದ ಸಫಾರಿ ಬಸ್ಸಿಗೆ ಜಿಗಿದು ಒಳಗೆ ನುಸುಳಲು ಯತ್ನಿಸಿದ ಚಿರತೆ ; ವೀಕ್ಷಿಸಿ

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು ಮಿನಿ ಸಫಾರಿ ಟೂರಿಸ್ಟ್ ಬಸ್ಸಿಗೆ ಜಿಗಿದು ಕಿಟಕಿ ಹಿಡಿದುಕೊಳ್ಳುವ ಮೂಲಕ ಪ್ರವಾಸಿಗರನ್ನು ದಿಗ್ಭ್ರಮೆಗೊಳಿಸಿತು. ವರದಿಗಳ ಪ್ರಕಾರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿ ಬಸ್‌ ಚಾಲಕ ಪ್ರವಾಸಿಗರು ಸುತ್ತಮುತ್ತಲಿನ ವನ್ಯಜೀವಿಗಳನ್ನು ವೀಕ್ಷಿಸಲು ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸಫಾರಿ ಬಸ್‌ … Continued