ಪವಾಡ…! ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಘೋಷಿಸಿದ್ದ ವ್ಯಕ್ತಿ ರೋಡ್ ಹಂಪ್ ನಿಂದಾಗಿ ಜೀವಂತ…!!
ಕೊಲ್ಲಾಪುರ: ಅಸಾಮಾನ್ಯ ಘಟನೆಯೊಂದರಲ್ಲಿ ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಸಬಾ-ಬವಾಡ ನಿವಾಸಿಯೊಬ್ಬರ ಮೃತದೇಹವನ್ನು ಅಂಬುಲೆನ್ಸ್ನಲ್ಲಿ ಒಯ್ಯುತ್ತಿದ್ದಾಗ ಅದು ಸ್ಪೀಡ್ ಬ್ರೇಕರ್ ಮೇಲೆ ಹಾಯ್ದುಹೋಗುವಾಗ ಹಾರಿದ್ದಕ್ಕೆ ಶವಕ್ಕೆ ಪ್ರಜ್ಞೆ ಬಂದ ಘಟನೆ ವರದಿಯಾಗಿದೆ…! ಪಾಂಡುರಂಗ ಉಲ್ಪೆ ಎಂಬ 65 ವರ್ಷದ ವ್ಯಕ್ತಿ ಕುಟುಂಬದವರು ಆತನ ಮೃತದೇಹವನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ನಲ್ಲಿ ಸಾಗಿಸುತ್ತಿದ್ದರು, ಅವರು ಪಾಂಡುರಂಗ ಉಲ್ಪೆ ಮೃತಪಟ್ಟಿದ್ದಾರೆ ಎಂದು … Continued