ವೈದ್ಯಕೀಯ ಚಮತ್ಕಾರ…ಕತ್ತರಿಸಲ್ಪಟ್ಟ ಕಿವಿಯನ್ನು ಕಾಲಿನಲ್ಲಿ ಜೀವಂತವಾಗಿಟ್ಟು 6 ತಿಂಗಳ ನಂತ್ರ ಯಶಸ್ವಿಯಾಗಿ ಜೋಡಿಸಿದ ವೈದ್ಯರು..!

ಬೀಜಿಂಗ್/ಜಿನಾನ್: ವೈದ್ಯಕೀಯ ಲೋಕವೇ ಬೆರಗಾಗುವಂತಹ ವಿದ್ಯಮಾನವೊಂದರಲ್ಲಿ, ಚೀನಾದ ವೈದ್ಯರು ಅಪಘಾತದಲ್ಲಿ ಕತ್ತರಿಸಲ್ಪಟ್ಟ ಮಹಿಳೆಯ ಕಿವಿಯನ್ನು ಐದು ತಿಂಗಳ ಕಾಲ ಆಕೆಯ ಕಾಲಿನಲ್ಲೇ ಜೀವಂತವಾಗಿರಿಸಿ, ನಂತರ ಅದನ್ನು ತಲೆಯಲ್ಲಿ ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ ಎಂದು ವರದಿಯಾಗಿದ್ದು, ಮೈಕ್ರೋಸರ್ಜರಿ ಕ್ಷೇತ್ರದಲ್ಲಿ ಇದು ಜಗತ್ತಿನಲ್ಲೇ ಮೊಟ್ಟಮೊದಲ ಇಂತಹ ಯಶಸ್ವಿ ಪ್ರಯೋಗ ಎಂದು ಪರಿಗಣಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ‘ಸನ್’ ಎಂಬ ಹೆಸರಿನ … Continued

ಸಾರಾಯಿ ಅಂಗಡಿಗೆ ಹೊಕ್ಕು ವಿಪರೀತ ಕುಡಿದು ‘ಅಮಲೇರಿʼ ಮಲಗಿದ್ದ ರಕೂನ್‌ ಪ್ರಾಣಿ…!

 ಅಮೆರಿಕದ ವರ್ಜೀನಿಯಾ ರಾಜ್ಯದ ಆಶ್ಲ್ಯಾಂಡ್‌ನಲ್ಲಿ ನಡೆದ ಒಂದು ನಾಟಕೀಯ ಘಟನೆಯು ಎಲ್ಲೆಡೆ ನಗೆ ಮತ್ತು ಅಚ್ಚರಿಗೆ ಕಾರಣವಾಗಿದೆ. ಇಲ್ಲಿನ ಮದ್ಯದಂಗಡಿಯೊಂದಕ್ಕೆ ಶನಿವಾರ ಬೆಳಗ್ಗೆ ಸಿಬ್ಬಂದಿ ಬಂದಾಗ, ಬಾತ್‌ರೂಮಿನಲ್ಲಿ ಅನಿರೀಕ್ಷಿತ ಸನ್ನಿವೇಶ ಕಂಡುಬಂದಿದೆ. ಸಿಬ್ಬಂದಿಗೆ ಬಾತ್‌ರೂಮಿನಲ್ಲಿ ಮದ್ಯಪಾನ ಮಾಡಿ ಮಲಗಿದ ಅಪರಿಚಿತ ಪ್ರಾಣಿಯೊಂದು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ. ಆ ಪ್ರಾಣಿ ರಕೂನ್‌(ಉತ್ತರ ಅಮೆರಿಕದ ನಿಶಾಚರ ಮಾಂಸಾಹಾರಿ … Continued

ಮದುವೆಯಾಗಿ ವಧುವು ಗಂಡನ ಮನೆಗೆ ಹೋದ 20 ನಿಮಿಷಗಳಲ್ಲೇ ವಿಚ್ಛೇದನ…!

ದೇವರಿಯಾ : ಉತ್ತರ ಪ್ರದೇಶದ ದೇವರಿಯಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಗಷ್ಟೇ ಮದುವೆಯಾದ ಜೋಡಿಯ ಜೀವನದ ಅತ್ಯಂತ ಸಂತೋಷದ ಮತ್ತು ಸ್ಮರಣೀಯ ದಿನವು ಒಂದು ದುಃಸ್ವಪ್ನದಂತೆ ಬದಲಾಗಿದೆ. ಮದುವೆಯ ನಂತರ ವಧು ಗಂಡನ ಮನೆಗೆ ತಲುಪಿದ ಕೆಲವೇ ನಿಮಿಷಗಳಲ್ಲಿ ನಡೆದ ಮದುವೆ ಮುರಿದು ಬಿದ್ದಿದೆ. ನವೆಂಬರ್ 25 ರಂದು ವಿವಾಹವಾದ ಇವರ ವಿವಾಹ ಸಂಪ್ರದಾಯಗಳು … Continued

ಅಪರೂಪದ ವೀಡಿಯೊ | ಊಟದ ಡಬ್ಬಿ ತೆಗೆಯುವಾಗ ವ್ಯಕ್ತಿ ಬಳಿಗೆ ಓಡಿಬಂದ ಅಳಿಲು ; ಮುಂದಾಗಿದ್ದು ಮನಮಿಡಿಯುವ ದೃಶ್ಯ..!

 ಒಂದು ಅಪರೂಪದ ಸನ್ನಿವೇಶದಲ್ಲಿ, ಶಾಂತವಾಗಿ ವಿರಾಮದ ಸಮಯವನ್ನು ಕಳೆಯುತ್ತಿದ್ದ ವ್ಯಕ್ತಿಯೊಬ್ಬರು, ಅನಿರೀಕ್ಷಿತವಾಗಿ ಮುದ್ದಾದ ಸಂಗಾತಿಯೊಂದಿಗೆ ತಮ್ಮ ಊಟವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಳ್ಳಲಾದ ಇದರ ವೀಡಿಯೊ ಎಲ್ಲರ ಮನಸ್ಸನ್ನು ಗೆದ್ದಿದೆ. ಇದಕ್ಕೆ ಕಾರಣ, ಹಸಿವು ಮತ್ತು ಅದಕ್ಕಿಂತ ದೊಡ್ಡ ಧೈರ್ಯವನ್ನು ಹೊಂದಿದ್ದ ಒಂದು ಪುಟ್ಟ ಅಳಿಲು ವ್ಯಕ್ತಿಯ ಊಟವನ್ನು ಹಂಚಿಕೊಂಡಿ ತಿನ್ನುವುದನ್ನು ಇದು ತೋರಿಸುತ್ತದೆ. ಈ … Continued

ವೀಡಿಯೊ..| ಏಲಿಯನ್ ದೇವಾಲಯ….! ತಮಿಳುನಾಡಿನಲ್ಲಿ ಅನ್ಯಗ್ರಹ ಜೀವಿ ʼಏಲಿಯನ್ ದೇವತೆʼಗೆ ದೇವಸ್ಥಾನ ನಿರ್ಮಾಣ

ಭಾರತದಲ್ಲಿ ಇತಿಹಾಸ, ವಾಸ್ತುಶಿಲ್ಪ ಇತ್ಯಾದಿ ಸಂಗತಿಗಳಿಂದಾಗಿ ವಿಶಿಷ್ಟವಾಗಿ ನಿಲ್ಲುವ ಅನೇಕ ದೇವಾಲಯಗಳಿವೆ. ಆದರೆ, ಭಾರತದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ, ಏಲಿಯನ್‌(ಅನ್ಯಗ್ರಹ ಜೀವಿ)ಗಳಿಗೆ ಸಮರ್ಪಿತವಾದ ದೇವಾಲಯವೊಂದು ಗಮನ ಸೆಳೆದಿದೆ. ಇದನ್ನು ಸಾಮಾನ್ಯವಾಗಿ “ಏಲಿಯನ್ ದೇವಾಲಯ” ಅಥವಾ “ಏಲಿಯನ್ ಸಿದ್ಧರ್ ದೇವಾಲಯ” ಎಂದು ಕರೆಯಲಾಗುತ್ತದೆ. ಸಾಮಾನ್ಯ ದೇವಾಲಯಗಳಿಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಸಾಂಪ್ರದಾಯಿಕ ದೇವತೆಯ ಬದಲಿಗೆ, ಈ ದೇವಾಲಯವು … Continued

ವೀಡಿಯೊ..| ರೀಲ್ಸ್‌ ವೈರಲ್‌ ಆಗಲು ಮಗುವಿನ ಜೀವವನ್ನೇ ಅಪಾಯಕ್ಕೆ ಒಡ್ಡಿದ ತಾಯಿ; ನೆಟ್ಟಿಗರ ಆಕ್ರೋಶ

ಇಂದಿನ ಡಿಜಿಟಲ್ ಯುಗದಲ್ಲಿ, ಇಂಟರ್ನೆಟ್‌ನಲ್ಲಿ ಲೈಕ್‌ಗಳು, ವೀಕ್ಷಣೆಗಳು ಮತ್ತು ಫಾಲೋವರ್‌ಗಳನ್ನು ಗಳಿಸುವ ಸಲುವಾಗಿ ಹಲವರು ಅಸಾಮಾನ್ಯ ಮತ್ತು ಅಪಾಯಕಾರಿ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕೆಲವರು ಸೃಜನಾತ್ಮಕ ಮತ್ತು ಮನರಂಜನೆಯ ವಿಷಯವನ್ನು ತಯಾರಿಸುವ ಮೂಲಕ ತಮ್ಮ ಪ್ರತಿಭೆಯನ್ನು ಬಳಸಿದರೆ, ಇನ್ನು ಕೆಲವರು ತಮ್ಮ ಮತ್ತು ಇತರರ ಜೀವಕ್ಕೆ ಅಪಾಯ ತರುವಂತಹ ಅಪಾಯಕಾರಿ ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ, … Continued

ವೀಡಿಯೊ…| ಅಂತ್ಯಸಂಸ್ಕಾರಕ್ಕೂ ಮುನ್ನ ಶವಪೆಟ್ಟಿಗೆಯೊಳಗೆ ಎಚ್ಚರಗೊಂಡ ಸತ್ತುಹೋಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ…!

ಥಾಯ್ಲೆಂಡ್‌ನ ಬೌದ್ಧ ದೇವಾಲಯವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸತ್ತು ಹೋಗಿದ್ದಾರೆಂದು ನಂಬಲಾದ ಮಹಿಳೆಯೊಬ್ಬರು ಅಂತ್ಯಸಂಸ್ಕಾರಕ್ಕೆ ಮುನ್ನವೇ ಶವಪೆಟ್ಟಿಗೆಯೊಳಗೆ ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ನೊಂಥಬುರಿಯ ವಾಟ್ ರಾಟ್ ಪ್ರಕೋಂಗ್ ಥಾಮ್ (Wat Rat Prakhong Tham) ದೇವಾಲಯದಲ್ಲಿ ನಡೆದಿದೆ. ಒಂದು ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾಗಿದ್ದ ಬಿಳಿ ಶವಪೆಟ್ಟಿಗೆಯಿಂದ ಅಸಾಮಾನ್ಯ ಚಲನೆಯನ್ನು ದೇವಾಲಯದ … Continued

15,000 ಕಿಮೀ ಹಾರಾಟ ನಡೆಸಿದ ನಂತ್ರ ಮತ್ತೆ ಭಾರತಕ್ಕೆ ಮರಳಿದ ‘ಗಾಯಗೊಂಡ’ ಈ ರಣಹದ್ದು…!

ಇದು ನಿಜಕ್ಕೂ ಒಂದು ಸಂಭ್ರಮಕ್ಕೆ ಅರ್ಹವಾದ ವಲಸೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನಗೌರ್ ಗ್ರಾಮದಲ್ಲಿ ಈ ವರ್ಷದ ಜನವರಿಯಲ್ಲಿ ಗಾಯಗೊಂಡಿದ್ದ ಒಂದು ಯುರೇಷಿಯನ್ ಗ್ರಿಫನ್ ರಣಹದ್ದು (Eurasian Griffon Vulture) ಪತ್ತೆಯಾಗಿತ್ತು. ವರದಿಗಳ ಪ್ರಕಾರ, ಈ ಪಕ್ಷಿಗೆ ‘ಮರೀಚ್’ ಎಂದು ಹೆಸರಿಡಲಾಯಿತು. ಮೊದಲು ಮುಕುಂದಪುರ ಮೃಗಾಲಯದಲ್ಲಿ ತುರ್ತು ಚಿಕಿತ್ಸೆ ನೀಡಲಾಯಿತು. ನಂತರ ಭೋಪಾಲದ ವನ ವಿಹಾರದ … Continued

ವೀಡಿಯೊ…| ಕಾರಿನೊಳಗಿದ್ದ ಇಲಿ ಹಿಡಿಯಲು ಕಾರಿನ ಬಂಪರ್ ಅನ್ನೇ ಕಚ್ಚಿ ಎಳೆದು ಕಿತ್ತು ಹಾಕಿದ ನಾಯಿ ; ಮುಂದಾಗಿದ್ದು..

ಉತ್ತರ ಗೋವಾದ ಒಂದು ಸಣ್ಣ ಘಟನೆ ಇದೀಗ ಆನ್‌ಲೈನ್‌ನಲ್ಲಿ ಎಲ್ಲರ ಚರ್ಚಾ ವಿಷಯವಾಗಿದೆ. ಬೀದಿ ನಾಯಿಯೊಂದು (Stray Dog) ಅನಿರೀಕ್ಷಿತವಾದ ಕೆಲಸವನ್ನು ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಾರಿನೊಳಗಿದ್ದ ಇಲಿಯನ್ನು ಹಿಡಿಯಲು ಅದರ ಪಟ್ಟು ಹಿಡಿದ ಪ್ರಯತ್ನದಿಂದಾಗಿ ಇಡೀ ಕಾರಿನ ಬಂಪರ್ ಕಿತ್ತುಬಂದಿದ್ದು, ಈ ವೀಡಿಯೊ ವೈರಲ್‌ ಆಗಿದೆ. ನಾಯಿಯ ಈ ಭಾರಿ ಏಕಾಗ್ರತೆ ಹಾಗೂ ಪಟ್ಟು … Continued

ಅಪಘಾತದಿಂದಾಗಿ ನೆನಪು ಕಳೆದುಕೊಂಡು ಮನೆಯಿಂದ ದೂರಾಗಿ 45 ವರ್ಷಗಳ ನಂತ್ರ ಮತ್ತೊಂದು ಅಪಘಾತ…ಮರುಕಳಿಸಿದ ನೆನಪು..ಮನೆಗೆ ಬಂದ ವ್ಯಕ್ತಿ..!

ನವದೆಹಲಿ: ಒಂದು ವಿಚಿತ್ರ, ಆದರೆ ಹೃದಯಸ್ಪರ್ಶಿ ಘಟನೆಯಲ್ಲಿ, ಅಪಘಾತದಿಂದ ನೆನಪಿನ ಶಕ್ತಿಯನ್ನು ಕಳೆದುಕೊಂಡು 45 ವರ್ಷಗಳ ಕಾಲ ಕುಟುಂಬದಿಂದ ಸಂಪರ್ಕವಿಲ್ಲದೆ ಇದ್ದ ಹಿಮಾಚಲ ಪ್ರದೇಶದ ವ್ಯಕ್ತಿಯೊಬ್ಬರು ಇದೀಗ ಮರಳಿ ತಮ್ಮ ಮನೆ ಸೇರಿದ್ದಾರೆ. ಅಚ್ಚರಿಯೆಂದರೆ ಅವರಿಗೆ ಮತ್ತೊಂದು ಅಪಘಾತದಿಂದಾ ಕಳೆದುಹೋದ ನೆನಪು ಮರಳಿ ಬಂದಿದ್ದು, ಇಡೀ ಗ್ರಾಮವೇ ಈ ಪವಾಡವನ್ನು ಸಂಭ್ರಮಿಸುತ್ತಿದೆ. ಹಿಮಾಚಲ ಪ್ರದೇಶದ ಸಿರ್ಮೌರ್ … Continued