ವೀಡಿಯೊ…| ಅಸಾಮಾನ್ಯ ಧೈರ್ಯ : ಮನೆಗೆ ನುಗ್ಗಿದ ಚಿರತೆ ಕಾಲಿಗೆ ಹಗ್ಗ ಕಟ್ಟಿ ಬಾಗಿಲ ಹೊರಗೆ ಕೂಡ್ರಿಸಿದ ಮಹಿಳೆ-ವೀಕ್ಷಿಸಿ
ಾಪರೂಪಕ್ಕಾದರೂ ಯಾರೂ ಕಾಡು ಚಿರತೆಯನ್ನು ಎದುರಿಸುವುದಿಲ್ಲ. ಒಂದು ವೇಳೆ ಅದು ಎದುರಾದರೂ ಅದನ್ನು ಒಂಟಿಯಾಗಿ ಕಟ್ಟಿಹಾಕುವುದು ಅಷ್ಟೇನೂ ಸುಲಭವಲ್ಲ. ಆದರೆ, ರಾಜಸ್ಥಾನದ ಉದಯಪುರದ ಧೈರ್ಯಶಾಲಿ ಮಹಿಳೆಯೊಬ್ಬರು ಮನೆ ನುಗ್ಗಿದ ಚಿರತೆಗೆ ಹೆದರದೆ ಅದನ್ನು ಮನೆಯ ಬಾಗಿಲಲ್ಲೇ ಹಗ್ಗದಿಂದ ಕಟ್ಟಿ ಹಾಕಿದ ಅನಿರೀಕ್ಷಿತ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಚಿರತೆ ಮನೆಗೆ ನುಗ್ಗಿದ ನಂತರ ಮನೆಯಲ್ಲಿ ಕೋಲಾಹಲ … Continued