ಇದು ಕಲಿಯುಗದ ʼಕಾಮಧೇನುʼ : ಇದು ಈವರೆಗೆ ಕರುವನ್ನೇ ಹಾಕಿಲ್ಲ…ಆದರೂ ಪ್ರತಿದಿನ ನೀಡುತ್ತಿದೆ 4 ಲೀಟರ್ ಹಾಲು…!

ಲಕ್ನೋ: ಬೆರಗುಗೊಳಿಸಿರುವ ಗಮನಾರ್ಹ ವಿದ್ಯಮಾನವೊಂದರಲ್ಲಿ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡದಿದ್ದರೂ ಪ್ರತಿದಿನ ಹಾಲು ನೀಡುತ್ತಿದೆ…! ಈ ಅಚ್ಚರಿಯ ವಿದ್ಯಮಾನಕ್ಕಾಗಿ ಸ್ಥಳೀಯವಾಗಿ ಈ ಹಸುವನ್ನು ʼಕಾಮಧೇನುʼ ಎಂದು ಪೂಜಿಸಲಾಗುತ್ತದೆ. ಇದು ಈಗ ಜನರಿಗೆ ಮತ್ತು ತಜ್ಞರಿಗೆ ಇದುಆಕರ್ಷಣೆಯ ವಿಷಯವಾಗಿದೆ. ಪಯಾಗಪುರ ತೆಹಸಿಲ್‌ನ ಗಂಗಾತಿವಾರಿಪುರ ಗ್ರಾಮದ ಈ ಹಸು ನಿವೃತ್ತ ಪ್ರಾಧ್ಯಾಪಕ ಡಾ. … Continued

ವೀಡಿಯೊ…| ಮಿತಿಮೀರಿ ಕುಡಿದ ವ್ಯಕ್ತಿಯನ್ನು ಸುತ್ತಿಕೊಂಡ ಹೆಬ್ಬಾವು; ರಕ್ಷಣೆಗೆ ಧಾವಿಸಿದ ಗ್ರಾಮಸ್ಥರು

ಆಂಧ್ರಪ್ರದೇಶದಲ್ಲಿ ದೈತ್ಯ ಹೆಬ್ಬಾವೊಂದು ಕುಡಿದು ವ್ಯಕ್ತಿಯೊಬ್ಬನನ್ನು ಸುತ್ತಿಕೊಂಡ ಘಟನೆಯೊಂದು ನಡೆದಿದ್ದು, ಇದರ ವೀಡಿಯೊ ವೈರಲ್‌ ಆಗಿದೆ. ಮಿತಿಮೀರಿ ಕುಡಿದಿದ್ದ ಟ್ರಕ್ ಚಾಲಕನನ್ನು ಈ ಹಾವು ಸುತ್ತಿಕೊಂಡಿದೆ. ಕರ್ನೂಲ್ ಜಿಲ್ಲೆಯ ಸಿಂಗನಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ತೆಲುಗು ಸ್ಕ್ರೈಬ್‌ ಪ್ರಕಾರ, ಮಿತಿ ಮೀರಿ ಕುಡಿದಿದ್ದರಿಂದ ಮನೆಗೆ ತೆರಳಲು ಸಾಧ್ಯವಾಗದ ಚಾಲಕ ಹೊರಾಂಗಣದಲ್ಲಿ ಮಲಗಿದ್ದ. … Continued

“ಪ್ರತಿಯೊಬ್ಬ ಭಾರತೀಯ ನಿಮಗೆ ಋಣಿಯಾಗಿರುತ್ತಾನೆ..”: ಮಾಜಿ ಪ್ರಧಾನಿ ನರಸಿಂಹರಾವ್‌ ಗೆ 1996ರಲ್ಲಿ ರತನ್ ಟಾಟಾ ಬರೆದಿದ್ದ ಪತ್ರ ವೈರಲ್‌

ನವದೆಹಲಿ : ಕೆಲವು ದಿನಗಳ ಹಿಂದೆ ನಿಧನರಾದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು 1996 ರಲ್ಲಿ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹ ರಾವ್ ಅವರನ್ನು ಉದ್ದೇಶಿಸಿ ಬರೆದ ಕೈಬರಹದ‌ ಪತ್ರದ ಚಿತ್ರವನ್ನು ಆರ್‌ಪಿಜಿ ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿದ್ದಾರೆ. ಪತ್ರವೊಂದರಲ್ಲಿ, ರತನ್‌ ಟಾಟಾ ಅವರು ಭಾರತದಲ್ಲಿ ಹೆಚ್ಚು ಅಗತ್ಯವಿರುವ ಆರ್ಥಿಕ … Continued

ಮಗುವಾಗಿದ್ದಾಗ ತನ್ನ ಅಪಹರಣ ಮಾಡಿದ್ದ ಆರೋಪಿಗಳಿಗೆ 17 ವರ್ಷಗಳ ನಂತರ ಶಿಕ್ಷೆ ಕೊಡಿಸಿದ ವಕೀಲ…!

ಆಗ್ರಾ: ಅದೃಷ್ಟದ ಕುತೂಹಲಕಾರಿ ತಿರುವಿನಲ್ಲಿ, ತಾನು ಏಳು ವರ್ಷದವನಿದ್ದಾಗ ತನ್ನನ್ನು ಅಪಹರಿಸಿದ್ದ ದರೋಡೆಕೋರರಿಗೆ ಈಗ ವಕೀಲನಾದ ಅದೇ ಹುಡುಗ 17 ವರ್ಷಗಳ ನಂತರ ಶಿಕ್ಷೆ ಕೊಡಿಸಿದ ವಿದ್ಯಮಾನ ಉತ್ತರ ಪ್ರದೇಶದಲ್ಲಿ ನಡೆದಿದೆ..! ಉತ್ತರ ಪ್ರದೇಶದ ಆಗ್ರಾದ ಖೀರಗಢ ಪಟ್ಟಣದಲ್ಲಿ ಏಳು ವರ್ಷದ ಬಾಲಕನನ್ನು ಆತನ ತಂದೆ ಮತ್ತು ಚಿಕ್ಕಪ್ಪ ಪಟ್ಟದ ಔಷಧದ ಅಂಗಡಿಯಿಂದ ದರೋಡೆಕೋರರು ಅಪಹರಿಸಿದ್ದರು. … Continued

“ವಿರಾಟ್ ಕೊಹ್ಲಿ ನನ್ನ ನಾಯಕತ್ವದ ಅಡಿಯಲ್ಲಿ ಆಡಿದ್ದಾರೆ, ಭಾರತದ ಅನೇಕ ಆಟಗಾರರು ನನ್ನ ಬ್ಯಾಚ್‌ಮೇಟ್‌ಗಳು..”: ತೇಜಸ್ವಿ ಯಾದವ್ ಹೇಳಿಕೆ ವೈರಲ್‌

ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದ ಅಡಿಯಲ್ಲಿ ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಡಿದ್ದಾರೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ಅವರ ಪುತ್ರ ತೇಜಸ್ವಿ ಯಾದವ್‌, ತಾನು ದೇಶೀಯ ಕ್ರಿಕೆಟ್‌ನಲ್ಲಿ … Continued

ಒಂದೇ ದಿನ 23 ಹಲ್ಲು ಕಿತ್ತುಹಾಕಿ, 12 ಹಲ್ಲು ಅಳವಡಿಸಿದ ದಂತ ವೈದ್ಯ ; ನಂತ್ರ ರೋಗಿ ಸಾವು….

ಇತ್ತೀಚಿನ ಪ್ರಕರಣವೊಂದರಲ್ಲಿ ಪೂರ್ವ ಚೀನಾದಲ್ಲಿ ನಡೆದ ಘಟನೆಯೊಂದು ಹಲ್ಲು ತೆಗೆಯುವಾಗಿನ ಕಾರ್ಯವಿಧಾನದ ಸುರಕ್ಷತೆಯ ಬಗ್ಗೆ ಆತಂಕ ಮೂಡುವಂತೆ ಮಾಡಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಹುವಾಂಗ್ ಎಂಬ ಅಡ್ಡಹೆಸರಿನ ವ್ಯಕ್ತಿ, ಆಗಸ್ಟ್ 14 ರಂದು ಝೆಜಿಯಾಂಗ್ ಪ್ರಾಂತ್ಯದ ಜಿನ್ಹುವಾದಲ್ಲಿರುವ ಯೋಂಗ್ಕಾಂಗ್ ಡೆವೇ ಡೆಂಟಲ್ ಆಸ್ಪತ್ರೆಯಲ್ಲಿ ವ್ಯಾಪಕವಾದ ಹಲ್ಲಿನ ಶಸ್ತ್ರಚಿಕಿತ್ಸೆಗೆ ಒಳಗಾಗದರು. “ಹಲ್ಲಿನ ತಕ್ಷಣ ಅಳವಡಿಕೆ” … Continued

ವೀಡಿಯೊ..| ಅರಳು ಹುರಿದಂತೆ ಪಟಪಟನೆ ಕನ್ನಡದಲ್ಲಿ ಮಾತನಾಡುವ ಜರ್ಮನಿ ಯುವತಿ…!

ಜರ್ಮನ್ ಮಹಿಳೆಯೊಬ್ಬರು ಕನ್ನಡ ಮಾತನಾಡುವ ವೀಡಿಯೊ ಎಕ್ಸ್‌ನಲ್ಲಿ ವೈರಲ್ ಆಗಿದೆ. “ಬೆಂಗಳೂರು ಕನ್ನಡಿಗರಿಗೆ ಸೇರಿದ್ದು” ಎಂಬ ಚರ್ಚೆಯ ನಡುವೆ ಈ ವೀಡಿಯೊ ಹೊರಹೊಮ್ಮಿದೆ. ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಉಳಿಯುವ ಯಾರಾದರೂ ಸ್ಥಳೀಯ ಭಾಷೆಯನ್ನು ತಿಳಿದುಕೊಳ್ಳಬೇಕು ಎಂದು ಕೆಲವರು ಹೇಳುತ್ತಾರೆ. ಈ ಚರ್ಚೆಯ ಮಧ್ಯೆ, ಜರ್ಮನ್ ಪ್ರಜೆ ಮತ್ತು ಭಾಷಾ ಉತ್ಸಾಹಿ ಜೆನ್ನಿಫರ್ ಅವರ ಯೂ … Continued

ವೀಡಿಯೊ..| ಇಬ್ಬರ ಮೇಲೆ ನರಿ ದಾಳಿ ; ತಪ್ಪಿಸಿಕೊಳ್ಳಲು ನರಿಯನ್ನು 15 ಅಡಿ ದೂರ ಎಸೆದ ವ್ಯಕ್ತಿ…!

ಭೋಪಾಲ್ : ಮಧ್ಯಪ್ರದೇಶದಲ್ಲಿ ಜನರಿಗೆ ನರಿಗಳ ಭಯ ಕಾಡುತ್ತಿದೆ. ಸೆಹೋರ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಇಬ್ಬರ ಮೇಲೆ ನರಿ ದಾಳಿ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಈ ಭಯಾನಕ ಕ್ಷಣವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೆಹ್ತಿ ತಹಸಿಲ್‌ನ ಸಗೋನಿಯಾ ಪಂಚಾಯತದ ರಸ್ತೆಬದಿಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿದ್ದಾಗ ನರಿ ಅವರ ಮೇಲೆ ದಾಳಿ ಮಾಡುವುದನ್ನು ವೀಡಿಯೊ ತೋರಿಸಿದೆ. ಅವರು ಕಲ್ಲುಗಳನ್ನು … Continued

ವೀಡಿಯೊ : ಮಗಳ ತಲೆಗೆ ಸಿಸಿಟಿವಿ ಅಳವಡಿಸಿದ ತಂದೆ : ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ….!

ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲವನ್ನೂ ಹುಡುಕಲು ಇಂಟರ್ನೆಟ್ ಒಂದು ಕೇಂದ್ರವಾಗಿದೆ. ಇತ್ತೀಚೆಗೆ, ಅಂತರ್ಜಾಲದಲ್ಲಿ ವಿಭಿನ್ನ ವೀಡಿಯೊ ಕಾಣಿಸಿಕೊಂಡಿದೆ. ಈ ವೀಡಿಯೊ ಹುಡುಗಿಯ ತಲೆಯ ಮೇಲೆ ಸಿಸಿಟಿವಿ ಅಳವಡಿಸಿರುವುದನ್ನು ತೋರಿಸುತ್ತದೆ. ಸಂದರ್ಶಕರ ಪ್ರಶ್ನೆಗಳಿಗೆ ಹುಡುಗಿ ಸಾಂದರ್ಭಿಕವಾಗಿ ಉತ್ತರಿಸಿದ್ದಾಳೆ ಮತ್ತು ತನ್ನ ತಂದೆ ತನ್ನ ತಲೆಯ ಮೇಲೆ ಸಿಸಿಟಿವಿ ಅಳವಡಿಸಿದ್ದನ್ನು ಆಕೆ ಬಹಿರಂಗಪಡಿಸಿದ್ದಾಳೆ. ಈಕೆಯ ತಲೆ ಮೇಲೆ ಕಿರೀಟದಂತೆ ಸಿಸಿಟಿವಿಯನ್ನು … Continued

ವೀಡಿಯೊ..| ಖ್ಯಾತಿ ಪಡೆಯಲು ಜೀವಂತ ನಾಗರ ಹಾವಿನ ತಲೆ ಬಾಯಿಯೊಳಗೆ ಇಟ್ಟು ವೀಡಿಯೊ ಮಾಡಿದ ವ್ಯಕ್ತಿಯ ಪ್ರಾಣವೇ ಹೋಯ್ತು…!

ವೀಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಖ್ಯಾತಿಗಳಿಸಲು ನಾಗರ ಹಾವಿನ ತಲೆಯನ್ನು ಬಾಯಿಗೆ ಹಾಕಿಕೊಂಡ ವ್ಯಕ್ತಿಯೊಬ್ಬ ಈ ದುಸ್ಸಾಹಸದ ವೇಳೆ ಸಾವಿಗೀಡಾಗಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು 20 ವರ್ಷದ ಶಿವರಾಜ ಎಂದು ಗುರುತಿಸಲಾಗಿದೆ. ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಿವರಾಜ ರಸ್ತೆಯ ಮಧ್ಯದಲ್ಲಿ ನಿಂತು ನಾಗರಹಾವನ್ನು ಬಾಯಿಗೆ … Continued