ಡಿಜಿಟಲ್ ಹಣ ಪಾವತಿಯಲ್ಲಿ ಹೊಸ ದಾಖಲೆ ಸ್ಥಾಪಿಸಿದ ಯುಪಿಐ ; ಅಕ್ಟೋಬರ್‌ ತಿಂಗಳಲ್ಲಿ 20.70 ಶತಕೋಟಿ ವಹಿವಾಟು

ನವದೆಹಲಿ: ಭಾರತದ ಪ್ರಮುಖ ರಿಯಲ್-ಟೈಮ್ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI), ಅಕ್ಟೋಬರ್ 2025 ರಲ್ಲಿ 20.70 ಶತಕೋಟಿ ವಹಿವಾಟುಗಳನ್ನು (transactions) ದಾಖಲಿಸುವ ಮೂಲಕ ನೂತನ ಗರಿಷ್ಠ ಮಟ್ಟವನ್ನು ತಲುಪುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಯುಪಿಐ (UPI) ರಾಷ್ಟ್ರೀಯ ಪಾವತಿಗಳ ನಿಗಮದಿಂದ (NPCI) ನಿರ್ವಹಿಸಲ್ಪಡುತ್ತದೆ. ಈ ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ ದಾಖಲಾದ 19.63 … Continued

ಐಸಿಸಿ ಮಹಿಳಾ ವಿಶ್ವಕಪ್‌ 2025 | ಜೆಮಿಮಾ ರಾಡ್ರಿಗಸ್ ಅಮೋಘ ಬ್ಯಾಟಿಂಗ್: ‌ ಆಸ್ಟ್ರೇಲಿಯಾ ಸೋಲಿಸಿ ಭಾರತ ಫೈನಲ್‌ ಗೆ

ಮುಂಬೈ : ನವಿ ಮುಂಬೈನ ಡಾ. ಡಿ.ವೈ. ಪಾಟೀಲ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್ ಅವರ ಅಜೇಯ 127 ರನ್ ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ 2025 ರ ಫೈನಲ್‌ಗೆ ಪ್ರವೇಶಿಸಿದೆ. ಆಸ್ಟ್ರೇಲಿಯಾ ತಂಡವನ್ನು 338 ರನ್‌ಗಳಿಗೆ ಆಲೌಟ್ ಆದ … Continued

ಮುಂಬೈ | 17 ಮಕ್ಕಳನ್ನು ಒತ್ತೆ ಇರಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿ ; ಮಕ್ಕಳ ರಕ್ಷಣೆ

ಮುಂಬೈ: ಮುಂಬೈನ ಪೊವಾಯಿ ಪ್ರದೇಶದಲ್ಲಿ ಗುರುವಾರ 17 ಮಕ್ಕಳನ್ನು ಒತ್ತೆ ಇರಿಸಿದ್ದ ಆರೋಪಿ ರೋಹಿತ್ ಆರ್ಯ ಎಂಬಾತ, ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಕಾರ್ಯಾಚರಣೆಯ ಮೂಲಕ ಒತ್ತೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಟುಡಿಯೋದಲ್ಲಿ ನಾಟಕೀಯ ಘಟನೆ ಈ ನಾಟಕೀಯ ಘಟನೆಯು ‘ಆರ್.ಎ. ಸ್ಟುಡಿಯೋಸ್’ (RA Studios) ಎಂಬ … Continued

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; 70 ಸಾಧಕರಿಗೆ ಪ್ರಶಸ್ತಿ : ಸಂಪೂರ್ಣ ಪಟ್ಟಿ ಇಲ್ಲಿದೆ….

ಬೆಂಗಳೂರು : 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Awards 2025)ಯನ್ನು ಪ್ರಕಟಿಸಲಾಗಿದೆ. ಒಟ್ಟು 70  ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿ ಇಂದು (ಅಕ್ಟೋಬರ್ 30) ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಿದ್ದು, ಇದೇ ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 … Continued

ವೀಡಿಯೊಗಳು | ಪುಷ್ಕರ್ ಮೇಳದಲ್ಲಿ ಧೂಳೆಬ್ಬಿಸಿದ ಈ ಕೋಣದ ಬೆಲೆ ₹23 ಕೋಟಿ..! ಇದರ ತೂಕ 1500 ಕಿಲೋ; ಇದರ ಆಹಾರ..

ಪುಷ್ಕರ್: ಹರಿಯಾಣದ ಹೆಮ್ಮೆಯ, ಅತ್ಯಂತ ಅಮೂಲ್ಯವಾದ ‘ಅನ್ಮೋಲ್’ (Anmol) ಎಂಬ ಕೋಣ ಮತ್ತೊಮ್ಮೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಬರೋಬ್ಬರಿ 1,500 ಕಿಲೋಗ್ರಾಂ ತೂಕ ಮತ್ತು ಅಂದಾಜು ₹23 ಕೋಟಿ ಮೌಲ್ಯದ ಈ ಬೃಹತ್ ಎಮ್ಮೆ ಎಲ್ಲಿ ಹೋದರೂ ಎಲ್ಲರ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ಇತ್ತೀಚೆಗೆ, ಪ್ರಸಿದ್ಧ ಪುಷ್ಕರ್ ಮೇಳಕ್ಕೆ ಅನ್ಮೋಲ್ ಭವ್ಯವಾಗಿ ಪ್ರವೇಶಿಸುತ್ತಿರುವ ವೀಡಿಯೊ ಸಾಮಾಜಿಕ … Continued

ಶೀಘ್ರವೇ ಮೊಬೈಲ್‌ ನಲ್ಲಿ ಬರಲಿದೆ ಅಧಿಕೃತ ‘ಕಾಲರ್ ಐಡಿ’ ಸೇವೆ : ಸಂಖ್ಯೆ ಜೊತೆ ಕರೆ ಮಾಡಿದವರ ಹೆಸರು ಕಾಣಿಸ್ತದೆ ; ವಂಚನೆ ತಡೆಗೆ ಕ್ರಮ

ನವದೆಹಲಿ: ಭಾರತದಲ್ಲಿ ಶೀಘ್ರದಲ್ಲೇ ಅಧಿಕೃತ ‘ಕಾಲರ್ ಗುರುತಿಸುವಿಕೆ’ (Caller Identification) ವ್ಯವಸ್ಥೆ ಜಾರಿಗೆ ಬರಲು ಸಿದ್ಧವಾಗಿದ್ದು, ಇದು ಟ್ರೂಕಾಲರ್‌ನಂತಹ (Truecaller) ಮೂರನೇ ವ್ಯಕ್ತಿಯ ಆ್ಯಪ್‌ಗಳನ್ನು ಅವಲಂಬಿಸುವುದಿಲ್ಲ. ಕರೆ ಸ್ವೀಕರಿಸುವವರ ಫೋನ್ ಪರದೆಯ ಮೇಲೆ ಕರೆ ಮಾಡಿದವರ ನಿಜವಾದ ಹೆಸರನ್ನು ಪ್ರದರ್ಶಿಸುವ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ದೂರಸಂಪರ್ಕ ಇಲಾಖೆ (DoT) ಪ್ರಸ್ತಾವನೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ … Continued

ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು “ಆಸಿಡ್ ದಾಳಿ” ಎಂಬ ಕಟ್ಟುಕಥೆ : ಸುಳ್ಳು ದೂರಿನ ಹಿಂದಿನ ಬೃಹನ್ನಾಟಕ ಬಯಲು…!

ನವದೆಹಲಿ: ಲೈಂಗಿಕ ದೌರ್ಜನ್ಯ, ಪೊಲೀಸ್ ದೂರು, ಶೌಚಾಲಯ ಕ್ಲೀನರ್‌ನಿಂದ ಸುಟ್ಟ ಗಾಯಗಳು, ವ್ಯಕ್ತಿಯೊಬ್ಬ ಹಿಂಬಾಲಿಸಿದ್ದಾನೆ (Stalker) ಎಂಬ ಕಟ್ಟು ಕಥೆ, ಮತ್ತು ಇವೆಲ್ಲದರ ನಾಟಕ ಕೊನೆಗೂ ಬಯಲು. ಇವೆಲ್ಲ ದೆಹಲಿಯ ಆಸಿಡ್ ದಾಳಿ ಎಂಬ ಪ್ರಕರಣದ ಕಟ್ಟುಕತೆಯ ಪ್ರಮುಖ ಅಂಶಗಳು. ಈ”ಆಸಿಡ್ ದಾಳಿ” ಪ್ರಕರಣದ ತಿರುವುಗಳು ನಿಜಕ್ಕೂ ಬೆಚ್ಚಿ ಬೀಳಿಸುವಂತಿವೆ. ಕೊನೆಗೆ ಇದು ಆಸಿಡ್ ದಾಳಿಯೇ … Continued

ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು : ಸರ್ಕಾರಿ ಆವರಣದಲ್ಲಿ ಚಟುವಟಿಕೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ದೇಶನಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್​ನಲ್ಲಿ ಹಿನ್ನಡೆಯಾಗಿದೆ. ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಗುಂಪು ಸೇರಲು ಸರ್ಕಾರದ ಅನುಮತಿ … Continued

ವಿಕಿಪೀಡಿಯಾಕ್ಕೆ ಹೊಸ ಸ್ಪರ್ಧಿ…! ʼವಿಕಿಪೀಡಿಯಾʼಕ್ಕೆ ಸವಾಲಾಗಿ ʼಗ್ರೋಕಿಪೀಡಿಯಾʼ ಬಿಡುಗಡೆ ಮಾಡಿದ ಎಲಾನ್‌ ಮಸ್ಕ್‌

ತಂತ್ರಜ್ಞಾನದ ದಿಗ್ಗಜ ಎಲಾನ್ ಮಸ್ಕ್ ಅವರು ಸೋಮವಾರದಂದು, ‘ಗ್ರೋಕಿಪೀಡಿಯಾ’ (Grokipedia) ಹೆಸರಿನ ಹೊಸ ಆನ್‌ಲೈನ್ ವಿಶ್ವಕೋಶವನ್ನು (online encyclopedia) ಲೋಕಾರ್ಪಣೆ ಮಾಡಿದ್ದಾರೆ. ಇದು ಕೃತಕ ಬುದ್ಧಿಮತ್ತೆ (AI) ಆಧಾರಿತವಾಗಿದ್ದು, ಪ್ರಮುಖ ಪರ್ಯಾಯ ವಿಶ್ವಕೋಶವಾದ ವಿಕಿಪೀಡಿಯಾ (Wikipedia) ಗಿಂತ ಸಂಪ್ರದಾಯವಾದಿ (conservative) ರಾಜಕೀಯ ದೃಷ್ಟಿಕೋನಗಳಿಗೆ ಹತ್ತಿರವಾಗಿದೆ ಎಂದು ಎಲಾನ್‌ ಮಸ್ಕ್ ಹೇಳಿದ್ದಾರೆ. ಮಸ್ಕ್ ಅವರು ಹಿಂದಿನ ತಿಂಗಳು, … Continued

ಮೊಂತಾ ಚಂಡಮಾರುತ : 72 ರೈಲುಗಳ ಸಂಚಾರ ರದ್ದು, ಹಲವು ವಿಮಾನಗಳ ಸಂಚಾರ ಸ್ಥಗಿತ

ವಿಶಾಖಪಟ್ಟಣಂ: ‘ಮೊಂತಾ’ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯನ್ನು ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ, ರೈಲ್ವೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ72ಕ್ಕೂ ಹೆಚ್ಚು ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದಾರೆ. ಈ ರದ್ದತಿಯು ಅಕ್ಟೋಬರ್ 28 ಮತ್ತು 29ರ ಮಧ್ಯೆ ಜಾರಿಯಲ್ಲಿರಲಿದ್ದು, ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ವಿಶಾಖಪಟ್ಟಣಂ ಮತ್ತು ಭೀಮಾವರಂ ಮಾರ್ಗಗಳ ಪ್ರಮುಖ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಹವಾಮಾನ … Continued