ವೀಡಿಯೊಗಳು | ರಷ್ಯಾದಲ್ಲಿ ಪ್ರಬಲ ಭೂಕಂಪದ ನಂತರ ಜಪಾನ್, ರಷ್ಯಾಕ್ಕೆ ಅಪ್ಪಳಿಸಿದ ಸುನಾಮಿ : ನಿಜವಾಯ್ತೆ ಜಪಾನ್‌ ಬಾಬಾ ವಂಗಾ ಭವಿಷ್ಯವಾಣಿ..?

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ವರ್ಷಗಳ ಹಿಂದೆ ಜಪಾನಿನ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೋ ತತ್ಸುಕಿ ಅವರ ಮಂಗಾದ ಒಂದು ಭಯಾನಕ ಭವಿಷ್ಯವಾಣಿ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯೂ ಬಾಬಾ ವಂಗಾ ಎಂದೂ ಕರೆಯಲ್ಪಡುವ ಮಂಗಾ ಕಲಾವಿದೆಯಾದ ರ್ಯೋ ತತ್ಸುಕಿ ಜುಲೈ 2025ರ ವಿಪತ್ತಿನ … Continued

ಬೆಂಗಳೂರು | ಅಲ್ ಖೈದಾ ಭಯೋತ್ಪಾದಕ ಮಾಡ್ಯೂಲ್‌ ನ ಪ್ರಮುಖ ಶಂಕಿತ ಮಹಿಳಾ ‘ಹ್ಯಾಂಡ್ಲರ್‌’ ಬಂಧನ

ಬೆಂಗಳೂರು : ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (AQIS) ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಘಟಕದ ಹಿಂದಿನ ಪ್ರಮುಖ ಸಂಚುಕೋರಳನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಆರೋಪಿಯನ್ನು 30 ವರ್ಷದ ಶಮಾ ಪರ್ವೀನ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಮಂಗಳವಾರ ಕರ್ನಾಟಕದ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ವರದಿಗಳ ಪ್ರಕಾರ, ಪರ್ವೀನ್ ಇಡೀ ಘಟಕವನ್ನು ನಡೆಸುತ್ತಿದ್ದಳು ಮತ್ತು ಕರ್ನಾಟಕದಿಂದ … Continued

ರಷ್ಯಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ : ಪೆಸಿಫಿಕ್‌ ಪ್ರದೇಶದಲ್ಲಿ 2011ರ ನಂತರದ ಅತ್ಯಂತ ಪ್ರಬಲ ಭೂಕಂಪ ; ಆ ಕ್ಷಣದ ವೀಡಿಯೊಗಳು

ಮಾಸ್ಕೋ: ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ ಬೆಳಗಿನ ಜಾವ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 1952 ರ ನಂತರ ಈ ಪ್ರದೇಶದಲ್ಲಿ ದಾಖಲಾದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿಯಿಂದ 133 ಕಿ.ಮೀ ಆಗ್ನೇಯಕ್ಕೆ, ಮೇಲ್ಮೈಯಿಂದ 74 ಕಿ.ಮೀ ಆಳದಲ್ಲಿ ಕೇಂದ್ರಬಿಂದುವಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ : ಮುನ್ನೆಚ್ಚರಿಕೆ

ಬೆಂಗಳೂರು: ಇನ್ನೂ ಒಂದೆರಡು ದಿನ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಬಲವಾದ ಗಾಳಿ ಬೀಸಲಿದೆ. ಮತ್ತು ಬಲವಾದ ಗಾಳಿಯೊಂದಿಗೆ ಮಧ್ಯಮ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಅದು … Continued

ಬೆಂಗಳೂರು | ಬೀದಿ ನಾಯಿಗಳ ದಾಳಿಗೆ ವೃದ್ಧ ಸಾವು

ಬೆಂಗಳೂರು : ಕೊಡಿಗೇಹಳ್ಳಿಯಲ್ಲಿ ಭಾನುವಾರ ಮುಂಜಾನೆ ಮನೆಯ ಹೊರಗೆ ಬೀದಿ ನಾಯಿಗಳ ಗುಂಪೊಂದು ಸೀತಪ್ಪ ಎಂಬ 70 ವರ್ಷದ ವ್ಯಕ್ತಿ ಮೇಲೆ ದಾಳಿ ನಡೆಸಿದ ನಂತರ ಅವರು ಸಾವಿಗೀಡಾಗಿದ್ದಾರೆ. ಅವರ ಕುಟುಂಬ ಸದಸ್ಯರ ಪ್ರಕಾರ, ವೃದ್ಧ ವ್ಯಕ್ತಿಗೆ ನಿದ್ರೆ ಬಾರದ ಕಾರಣ ಮಧ್ಯರಾತ್ರಿಯ ಸುಮಾರಿಗೆ ವಾಕಿಂಗ್‌ಗೆ ಹೋಗಿದ್ದಾಗ ಕನಿಷ್ಠ ಎಂಟು ಬೀದಿ ನಾಯಿಗಳ ಗುಂಪು ಅವರ … Continued

ಮಂಗಳೂರು | ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ

ಮಂಗಳೂರು : ಮಂಗಳೂರಿನ ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಬಿಎ ವಿದ್ಯಾರ್ಥಿನಿ ರೆಮೋನಾ ಎವೆಟ್ ಪಿರೇರಾ, 170 ಗಂಟೆಗಳ ಭರತನಾಟ್ಯದ ನೃತ್ಯ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಇದು ವಿಶ್ವದಲ್ಲೇ ಮೊದಲನೆಯದು. ಈ ದಾಖಲೆಯ ಪ್ರಯಾಣವು ಜುಲೈ 21 ರಂದು ಆರಂಭವಾಯಿತು. ಜುಲೈ 21 ರಂದು … Continued

ಮಹಿಳೆಗೆ ಗರ್ಭಕೋಶದ ಬದಲು ಯಕೃತ್ತಿನಲ್ಲಿ ಬೆಳೆದ ಭ್ರೂಣ : ವೈದ್ಯರೇ ದಿಗ್ಭ್ರಮೆ ; ವಿಶ್ವದಲ್ಲಿ ಈವರೆಗೆ 18 ಜನರಿಗೆ ಹೀಗಾಗಿದೆ ; ಏನಿದು ಈ ಅಪರೂಪದ ಗರ್ಭಧಾರಣೆ..?

ಉತ್ತರ ಪ್ರದೇಶದ ಬುಲಂದ್‌ ಶಹರ್ ಜಿಲ್ಲೆಯಲ್ಲಿ ಕಂಡುಬಂದ ಅಪರೂಪದ ಗರ್ಭಧಾರಣೆಯ ಪ್ರಕರಣವೊಂದು ವೈದ್ಯರನ್ನೇ ದಿಗ್ಭ್ರಮೆಗೊಳಿಸಿದೆ. 30 ವರ್ಷದ ಮಹಿಳೆಯೊಬ್ಬರು ನಿರಂತರ ಹೊಟ್ಟೆ ನೋವು ಕಂಡುಬಂದ ನಂತರ ವೈದ್ಯರ ಬಳಿ ಹೋದಾಗ ಎಂಆರ್‌ಐ ಸ್ಕ್ಯಾನ್‌ ಮಾಡಿದ ನಂತರ ಈ ಅಪರೂಪದ ಗರ್ಭಧಾರಣೆ ಪತ್ತೆಯಾಗಿದೆ. ಮಹಿಳೆಯ ಹೊಟ್ಟೆಯ ಎಂಆರ್‌ಐ ಸ್ಕ್ಯಾನ್‌ನಲ್ಲಿ ಆಶ್ಚರ್ಯಕರವಾದದ್ದು ಕಂಡುಬಂದಿದೆ. 12 ವಾರಗಳ ಭ್ರೂಣವು ಆಕೆಯ … Continued

ಬೆಂಗಳೂರು : ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ ; ಮೂವರ ಬಂಧನ

ಬೆಂಗಳೂರು : ಬೆಂಗಳೂರಿನ ಕಲಾಸಿಪಾಳ್ಯ ಬಸ್‌ ನಿಲ್ದಾಣದಲ್ಲಿ ಜಿಲೆಟಿನ್‌ ಹಾಗೂ ಡಿಟೊನೇಟರ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಗಣೇಶ, ಶಿವ ಹಾಗೂ ಮುನಿಯಪ್ಪ ಬಂಧಿತ ಆರೋಪಿಗಳು. ಜುಲೈ 23ರಂದು ಮಧ್ಯಾಹ್ನ ಕಲಾಸಿಪಾಳ್ಯದ ಶೌಚಾಲಯದ ಬಳಿ ಜಿಲೆಟಿನ್‌, ಡಿಟೊನೇಟರ್‌ ಪತ್ತೆಯಾಗಿದ್ದವು. ನಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ 6 (ಆರ್.ಇ.ಎಕ್ಸ್ – … Continued

ಚೀನಾದ ಅಲಿಎಕ್ಸ್‌ಪ್ರೆಸ್ ಆ್ಯಪ್ ಮಾರಾಟ ಮಾಡುವ ಕಾಲು ಒರೆಸುವ ಮ್ಯಾಟ್‌ ಮೇಲೆ ಪುರಿ ಜಗನ್ನಾಥ ದೇವರ ಚಿತ್ರ ; ಭುಗಿಲೆದ್ದ ಆಕ್ರೋಶ

ಭುವನೇಶ್ವರ: ಅಂತಾರಾಷ್ಟ್ರೀಯ ಇ-ಕಾಮರ್ಸ್ ವೇದಿಕೆಯಾದ ಚೀನಾದ ಅಲಿಎಕ್ಸ್‌ಪ್ರೆಸ್ ಅಪ್ಲಿಕೇಶನ್, ಪುರಿ ಜಗನ್ನಾಥ ದೇವರ ಚಿತ್ರವನ್ನು ಹೊಂದಿರುವ ಡೋರ್‌ಮ್ಯಾಟ್‌ಗಳನ್ನು ಮಾರಾಟ ಮಾಡುವುದರ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿದೆ. ಈ ಆಕ್ಷೇಪಾರ್ಹ ಡೋರ್‌ಮ್ಯಾಟ್‌ ಪಾದಗಳನ್ನು ಒರೆಸಲು ಉದ್ದೇಶಿಸಲಾದ ಚಾಪೆಯ ಮೇಲೆ ಮುದ್ರಿತವಾದ ಜಗನ್ನಾಥ ದೇವರ ಮುಖವನ್ನು ಪ್ರದರ್ಶಿಸುತ್ತದೆ. ಜಾಹೀರಾತಿನಲ್ಲಿ ಚಾಪೆಯ ಮೇಲೆ ನಿಂತಿರುವ ವ್ಯಕ್ತಿಯನ್ನು ಸಹ ಚಿತ್ರಿಸಲಾಗಿದೆ, ಇದು … Continued

ವೀಡಿಯೊ | ಮಥುರಾ ದೇಗುಲದ ಬಳಿ ಗ್ರಾಹಕರಿಗಾಗಿ ಲಸ್ಸಿ ಮಾರಾಟಗಾರರ ನಡುವೆ ಮಣ್ಣಿನ ಕುಡಿಕೆಗಳಲ್ಲಿ ಹೊಡೆದಾಟ ; ಒಬ್ಬರಿಗೆ ಗಾಯ

ಮಥುರಾ (ಉತ್ತರ ಪ್ರದೇಶ): 2021 ರಲ್ಲಿ ಚಾಟ್ ಗಾಗಿ ನಡೆದ ಬಾಗ್‌ಪತ್ ಕದನ ನಡೆಯಿತು. ಮತ್ತು ಜುಲೈ 2025 ರಲ್ಲಿ ನಡೆದ ಮಥುರಾ ಕದನವು ಲಸ್ಸಿಗಾಗಿ ನಡೆಯಿತು. ದೇವಾಲಯ ಪಟ್ಟಣವಾದ ಮಥುರಾದಲ್ಲಿ ಗ್ರಾಹಕರನ್ನು ತಮ್ಮ ಅಂಗಡಿಗಳಿಗೆ ಸೆಳೆಯುವ ಬಗ್ಗೆ ನಡೆದ ಮಾತಿನ ಚಕಮಕಿ ಲಸ್ಸಿ ಅಂಗಡಿ ಮಾಲೀಕರ ಎರಡು ಗುಂಪುಗಳ ನಡುವೆ ಕಲ್ಲು-ದೊಣ್ಣೆಗಳಿಂದ ಹೊಡೆದಾಟಕ್ಕೆ ಕಾರಣವಾಯಿತು. … Continued